Saturday, June 28, 2025
spot_imgspot_img
spot_imgspot_img

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕವಟೋದ್ಘಾಟನೆ

- Advertisement -
- Advertisement -

ವಿಟ್ಲ: ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಒಂಬತ್ತನೆಯ ದಿನ ಬೆಳಿಗ್ಗೆ ಕನ್ನಡಿ ಬೆಳಕನ್ನು ಗರ್ಭಗುಡಿ ಒಳಗೆ ಹಾಯಿಸುವ ಮೂಲಕ ಕವಟೋದ್ಘಾಟನೆ ನಡೆಯಿತು.

ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು, ಸದಾಶಿವ ವಿ ಆರ್, ಕೃಷ್ಣಯ್ಯ ಕೆ, ಸೀಮೆಯ ಗುರಿಕಾರರು, ತಂತ್ರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!