Monday, June 30, 2025
spot_imgspot_img
spot_imgspot_img

ಹಿಂದು ಜಾಗರಣ ವೇದಿಕೆ ಪುತ್ತೂರು

- Advertisement -
- Advertisement -

ಹಿಂದೂಪರ ಹೋರಾಟಗಾರ ಹಿಂದೂ ಸಾಮಾಜಿಕ ಕಾರ್ಯಕರ್ತ ಹಿಂ.ಜಾ.ವೇ. ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಶ್ರೀ ಸತೀಶ್ ದಾವಣೆಗೆರೆಯವರನ್ನು ಗೌರಿಬಿದನೂರು ಪೋಲೀಸರು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಭಾಷಣವೆಂಬ ನೆಪದೊಂದಿಗೆ ಅನಗತ್ಯ ಕೇಸ್ ದಾಖಲಿಸಿ ಸತೀಶ್ ದಾವಣೆಗೆರೆಯವರ ಮನಗೆ 4 ದಿನಗಳ ಬಳಿಕ ಮಧ್ಯರಾತ್ರಿ ಅಕ್ರಮ ಪ್ರವೇಶ ಮಾಡಿ ಮನೆಯವರನ್ನು ಬೆದರಿಸಿ ಕಾನೂನು ಬಾಹಿರವಾಗಿ ಬಂಧನ ಮಾಡಿರುವ ಕಾಂಗ್ರೆಸ್ ಸರಕಾರ ಪ್ರೇರಿತ ಅಧಿಕಾರಿಗಳ ಹಿಂದೂ ವಿರೋದಿ ನೀತಿಯನ್ನು ಖಂಡಿಸಿ ಪುತ್ತೂರು ದರ್ಬೆ ವೃತ್ತದಲ್ಲಿ ನಾಳೆ ದಿನಾಂಕ 21-08-2023 ಸೋಮವಾರ ಸಂಜೆ 6 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು. … ದೇಶಭಕ್ತ ಧರ್ಮಭಕ್ತ ಹಿಂದು ಬಾಂದವರೆಲ್ಲರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಿಂದೂ ದಮನಕಾರಿ ನೀತಿ ಅನುಸರಿಸುತ್ತಿರುವ ಹಿಂದೂ ವಿರೋಧಿಗಳಿಗೆ ಎಚ್ಚರಿಕೆ ಸಂದೇಶ ನೀಡಬೇಕಾಗಿ ಕೋರುತ್ತೇವೆ.
ಧರ್ಮೋ ರಕ್ಷತಿ: ರಕ್ಷಿತ:?

- Advertisement -

Related news

error: Content is protected !!