Tuesday, April 23, 2024
spot_imgspot_img
spot_imgspot_img

ಉಡುಪಿ: ಅಪಘಾತದಿಂದ ಕೈ ಕಳೆದುಕೊಂಡಿದ್ದ ಯುವಕ ಮನನೊಂದು ಆತ್ಮಹತ್ಯೆ..!!

- Advertisement -G L Acharya panikkar
- Advertisement -

ಉಡುಪಿ: ರಸ್ತೆ ಅಪಘಾತವಾಗಿ ಬಲಕೈಯನ್ನು ಕಳೆದುಕೊಂಡಿದ್ದ ಕಾರಣದಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಉಡುಪಿಯ ಪುತ್ತೂರು ಗ್ರಾಮದ ರಾಜ್‌ಕಿಶನ್ (36) ಎಂಬುವವರು ಜೂ. 22 ರ ರಾತ್ರಿ ಯಿಂದ ಜೂ. 23 ರ ಮಧ್ಯಾಹ್ನದ ಅವಧಿಯಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ.

ಈ ಬಗ್ಗೆ ಮೃತರ ಅಣ್ಣ ಕಿರಣ್‌‍ರಾಜ್ ಎಸ್ ಎಂಬವರು ನೀಡಿದ ಮಾಹಿತಿಯಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!