Saturday, May 4, 2024
spot_imgspot_img
spot_imgspot_img

ಕಡಬ, ಮೂಲ್ಕಿ, ಕೈರಂಗಳಕ್ಕೆ ನೂತನವಾಗಿ ಅಗ್ನಿಶಾಮಕ ಠಾಣೆ ಮಂಜೂರು

- Advertisement -G L Acharya panikkar
- Advertisement -

ಮಂಗಳೂರು: ಹೊಸದಾಗಿ ರಚನೆಗೊಂಡ ತಾಲೂಕು ಹಾಗೂ ಹೋಬಳಿ ಕೇಂದ್ರಗಳಿಗೆ ಹೊಸದಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣೆ ತೆರೆಯುವ ಕುರಿತು ಇಲಾಖೆಯ ಮಹಾ ನಿರ್ದೇಶಕರು ಎಲ್ಲಾ ಪ್ರಾದೇಶಿಕ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಕಡಬ, ಕೈರಂಗಳ/ಪಜೀರು ಇವುಗಳ ಹೆಸರೂ ಇದ್ದು ಮುಂದಿನ ದಿನಗಳಲ್ಲಿ ಇಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆಗಳು ಆರಂಭಗೊಳ್ಳಲಿದೆ.

- Advertisement -

Related news

error: Content is protected !!