Friday, June 27, 2025
spot_imgspot_img
spot_imgspot_img

ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಆರೋಗ್ಯದಲ್ಲಿ ಚೇತರಿಕೆ; ಇಂದೇ ಡಿಸ್ಚಾರ್ಜ್‌ ಸಾಧ್ಯತೆ

- Advertisement -
- Advertisement -

ಮಂಗಳೂರು: ಆರ್‌ಎಸ್‌ಎಸ್‌ ಹಿರಿಯ ಮುಖಂಡ ಕಲ್ಲಡ್ಕ ಡಾ ಪ್ರಭಾಕರ್‍ ಭಟ್ ಆರೋಗ್ಯದಲ್ಲಿ ರಕ್ತದೊತ್ತಡ ಕಡಿಮೆಯಾಗಿ ಆರೋಗ್ಯದಲ್ಲಿ ಏರುಪೇರಾಗಿ ನಿನ್ನೆ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಬಗ್ಗೆ ವಿಟಿವಿಗೆ ಪ್ರಭಾಕರ್‍ ಭಟ್ ಅವರ ಆಪ್ತ ವಲಯವು ಕಲ್ಲಡ್ಕ ಡಾ ಪ್ರಭಾಕರ್‍ ಭಟ್ ಆರೋಗ್ಯವಾಗಿದ್ದಾರೆ. ಯಾರೂ ಭಯಪಡಬೇಕಾಗಿಲ್ಲ. ಚೇತರಿಸಿಕೊಂಡಿದ್ದಾರೆ, ಇಂದೇ ಡಿಸ್ಚಾರ್ಜ್‌ ಸಾಧ್ಯತೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸಹಿತ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಆರೋಗ್ಯ ವಿಚಾರಿಸಿದ್ದಾರೆ.

- Advertisement -

Related news

error: Content is protected !!