- Advertisement -
- Advertisement -
ಟ್ರಕ್ ಚಾಲಕನೊಬ್ಬ ಸ್ಟೇರಿಂಗ್ ಮೇಲೆ ಕುಸಿದು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಗುಂಟೂರು ಮೂಲದ ಶಂಕರ್ ಬೊಳ್ಳಾ (37) ಮೃತ ವ್ಯಕ್ತಿ. ಗುಂಟೂರಿನಿಂದ ಪಡುಬಿದ್ರೆಗೆ ದಿನಸಿ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದರು.
ಇದನ್ನೂ ಓದಿ: ಮದರಸಾ ಶಾಲೆಯಲ್ಲಿ ಬಾಲಕಿಯ ಅತ್ಯಾಚಾರ
ವೀಡಿಯೋ ನೋಡಿ:
ಕಟ್ಟೆಮಾರು ಶ್ರೀ ಮಂತ್ರದೇವತಾ ಸಾನಿಧ್ಯದಲ್ಲಿ ದೊಂದಿ ಬೆಳಕಿನ ಮಂತ್ರದೇವತೆ ದೈವದ ಕೋಲ
ಸರಕುಗಳನ್ನು ಮಹಾಗಣಪತಿ ವ್ಯಾಪಾರಿಗಳಿಗೆ ತಲುಪಿಸಲು ತೆರಳುತಿದ್ದರು. ಈ ವೇಳೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -