- Advertisement -
- Advertisement -


ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗೆಲುವು ಕಂಡಿದ್ದಾರೆ. ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ತನ್ನ ನಕಲಿ ಶಕ್ತಿ ಪ್ರದರ್ಶನ ಮಾಡಲು ಮುಂದಾದ ದಿವ್ಯಪ್ರಭಾ ಗೌಡ ಚಿಲ್ತಡ್ಕ ಹೀನಾಯ ಸೋಲು ಕಂಡಿದ್ದಾರೆ.
ಕಾಂಗ್ರೆಸ್ ತೊರೆದು ಜೆಡಿಎಸ್ನಿಂದ ಕಣಕ್ಕೆ ಇಳಿದ್ದ ದಿವ್ಯಪ್ರಭಾ ಗೌಡ ಚಿಲ್ತಡ್ಕ ಪಡೆದಿದ್ದು ಎಷ್ಟು ಮತ ಗೊತ್ತಾ.? ಕೇವಲ 684 ಮತಗಳು ಅಷ್ಟೇ..! ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ದಿವ್ಯಪ್ರಭಾ ಚಿಲ್ತಡ್ಕ ಅವರಿಗೆ ಟಿಕೆಟ್ ತಪ್ಪಿತ್ತು. ಆ ನಂತರ ಕುಮಾರಣ್ಣನತ್ತ ಒಲುವು ನೆಟ್ಟಿದ್ದಾರೆ. ಪುತ್ತೂರು ಜನರು ಮತ ಹಾಕುತ್ತಾರೆ ಎಂದು ಬಿರುಸಿನಿಂದ ಪ್ರಚಾರ ನಡೆಸಿದ್ದ ದಿವ್ಯಪ್ರಭಾ ಗೌಡ ಅವರಿಗೆ ದಕ್ಕಿದ್ದು ಮಾತ್ರ ಕೇವಲ 684 ಮತಗಳು. ಇದು ನೋಟಾ ಮತಗಳಿಗಿಂತಲೂ ಕಡಿಮೆಯಾಗಿದೆ.
- ಅಳಿಕೆ ನಿವಾಸಿ ದೇವಿಪ್ರಸಾದ್ ಆರ್.ಎನ್. ಅವರಿಗೆ ಡಾಕ್ಟರೇಟ್ ಪದವಿ
- ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಅಣ್ಣಾಮಲೈ…!
- ಕಡಲ ಕೊರೆತ ಪ್ರದೇಶಗಳಿಗೆ ಸ್ಪೀಕರ್ ಯು.ಟಿ ಖಾದರ್ ಭೇಟಿ
- ಕೊಪ್ಪ: ಪ್ರವಾಸಿ ಬಸ್ ಪಲ್ಟಿ; ಮೂವರಿಗೆ ಗಾಯ
- ನಟಿ ಶೆಫಾಲಿ ಜರಿವಾಲಾ ಹೃದಯಘಾತದಿಂದ ಮೃತ್ಯು!
- Advertisement -