Friday, April 26, 2024
spot_imgspot_img
spot_imgspot_img

ಪುತ್ತೂರು: ಬರ್ತಡೇ ಖುಷಿಯಲ್ಲಿದ್ದ ಬಾಲಕಿ ಜ್ವರದಿಂದಾಗಿ ಸಾವು

- Advertisement -G L Acharya panikkar
- Advertisement -

ಪುತ್ತೂರು: ಬರ್ತಡೇ ಖುಷಿಯಲ್ಲಿದ್ದ ಬಾಲಕಿಯನ್ನು ಜ್ವರ ಬಲಿ ಪಡೆದ ಘಟನೆ ಸವಣೂರಿನಲ್ಲಿ ನಡೆದಿದೆ. ಸವಣೂರು ಶಾಂತಿನಗರ ನಿವಾಸಿಯಾಗಿರುವ ಉಮರ್ ಅವರ ಸಹೋದರಿಯ ಎಂಟನೇ ತರಗತಿ ವಿದ್ಯಾರ್ಥಿನಿ ಅಫ್ರೀಝಾ ಮೃತ ದುರ್ದೈವಿ.

ಬಾಲಕಿಯ ತಾಯಿ 5 ವರ್ಷದ ಹಿಂದೆ ನಿಧನ ಹೊಂದಿದ್ದರು. ಹೀಗಾಗಿ ಅಫ್ರೀಝಾ ಸಂಬಂಧಿಕರ ಮನೆಯಲ್ಲಿದ್ದಳು. ನಿನ್ನೆ ಬಾಲಕಿಯ ಹುಟ್ಟು ಹಬ್ಬವಾಗಿತ್ತು. ಹಾಗಾಗಿ ನನ್ನ ಅಣ್ಣ ಸಂಜೆ ಕೇಕ್ ತರುತ್ತಾನೆ ನೀವೆಲ್ಲರೂ ಮನೆಗೆ ಬರಬೇಕೆಂದು ಊರವರನ್ನೆಲ್ಲ ಆಹ್ವಾನಿಸಿದ್ದಳು. ಆದರೆ ಸಂಜೆ ಹೊತ್ತಿಗೆ ಮೃತಪಟ್ಟಿದ್ದಾಳೆ.

- Advertisement -

Related news

error: Content is protected !!