- Advertisement -
- Advertisement -
ಬೆಂಗಳೂರು: ಕಣ್ಣೂರು-ಬೆಂಗಳೂರು ಎಕ್ಸ್ಪ್ರೆಸ್ ರೈಲು ಪ್ರಯಾಣಿಸುತ್ತಿದ್ದಾಗ ಗುಡ್ಡ ಕುಸಿದ ಘಟನೆ ನಡೆದಿದೆ.
ಇಂದು ಮುಂಜಾನೆ 3.50ರ ಸುಮಾರಿಗೆ ತಮಿಳುನಾಡು ತೊಪ್ಪುರು-ಸವದಿ ಘಾಟ್ ಮಧ್ಯದಲ್ಲಿ ದುರ್ಘಟನೆ ನಡೆದಿದೆ. ರೈಲು ಪ್ರಯಾಣಿಸುತ್ತಿದ್ದಾಗ ಕಲ್ಲು ಬಂಡೆಗಳು ಹಳಿ ಮೇಲೆ ಉರುಳಿ ಬಿದ್ದಿವೆ.
ಪರಿಣಾಮ 5 ಬೋಗಿಗಳು ಹಳಿ ತಪ್ಪಿ ಹೋಗಿವೆ. ರೈಲಿನಲ್ಲಿ ಒಟ್ಟು 2348 ಪ್ರಯಾಣಿಕರು ಇದ್ದರು. ಯಾವುದೇ ಹಾನಿಯಾಗಿಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
- Advertisement -