- Advertisement -
- Advertisement -
ಮಂಗಳೂರು: ಟೀಮ್ ಹಿಂದುತ್ವ ನೇತೃತ್ವದಲ್ಲಿ ಕ್ಲಬ್ ಹೌಸ್ ನಲ್ಲಿ ಮೊಟ್ಟ ಮೊದಲ ಸಲ ಹಿಂದೂ ಸಮಾವೇಶ ನಡೆಯಲಿದೆ.
ಈ ಕಾರ್ಯಕ್ರಮವು ಆ.30 ಸೋಮವಾರ ರಾತ್ರಿ 7:30ಕ್ಕೆ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಇವರ ಆಶೀರ್ವಚನ ಹಾಗೂ ಶ್ರೀ ಕಲ್ಲಡ್ಕ ಪ್ರಭಾಕರ್ ಭಟ್ ಅವರ ದಿಕ್ಸೂಚಿ ಭಾಷಣ ಮೂಲಕ ನಡೆಯಲಿದೆ.
https://www.clubhouse.com/event/xXgnQ7Xb
- Advertisement -