Friday, March 29, 2024
spot_imgspot_img
spot_imgspot_img

ಮಂಗಳೂರು: ವೈಲೆನ್ಸ್ ವಿಚಾರ ಪ್ರಸ್ತಾಪ ಮಾಡಿದ SDPIನ ರಿಯಾಝ್​​​​​ ಪರಂಗಿಪೇಟೆ

- Advertisement -G L Acharya panikkar
- Advertisement -

ಮಂಗಳೂರಿನಲ್ಲಿ ಮತ್ತೊಂದು ವಿವಾದಿತ ಹೇಳಿಕೆ ಸದ್ದು ಮಾಡಿದ್ದು, ಅಬ್ದುಲ್​​​ ಮಜೀದ್​ ಬೆನ್ನಲ್ಲೇ ರಿಯಾಜ್​​ ಫರಂಗಿಪೇಟೆ ವಿವಾದಿತ ಹೇಳಿಕೆ ನೀಡಿದ್ದಾರೆ. ಕಣ್ಣೂರಿನಲ್ಲಿ ನಡೆದ ಎಸ್​ಡಿಪಿಐ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ರಿಯಾಜ್​​​​​ ಪರಂಗಿಪೇಟೆ ಸಂಘ ಪರಿವಾರಕ್ಕೆ ತಿರುಗೇಟು ಎಂಬಂತೆ ಕೌಂಟರ್‍ ಡೈಲಾಗ್‌ ಹೊಡಿದ್ದಾರೆ. ಸದ್ಯ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಸಮಾವೇಶದಲ್ಲಿ SDPIನ ರಿಯಾಜ್​​​​​ ಪರಂಗಿಪೇಟೆ ಭಾಷಣದ ಕೊನೆಯಲ್ಲಿ ವೈಲೆನ್ಸ್​ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಕೆಜಿಎಫ್ ಸಿನೆಮಾದಲ್ಲಿ ಯಶ್‌ ಹೇಳಿದ್ದ ಟೈಲಾಗ್‌ ಅನ್ನು ಹೇಳಿದ್ದಾರೆ. Voilence.. Voilence.. Voilence.. we do not like it , we avoid..but voilence likes us.. we cannot avoid ಎಂದು ಹೇಳಿದ್ದಾರೆ. ಸದ್ಯ ಈ ಹೇಳಿಕೆ ಸಾಕಷ್ಟು ವೈರಲ್‌ ಆಗುತ್ತಿದೆ.

- Advertisement -

Related news

error: Content is protected !!