- Advertisement -
- Advertisement -
ವಿಟ್ಲ: ನ್ಯೂ ಶೈನ್ ಕ್ರಿಯೇಷನ್ಸ್ ಅರ್ಪಿಸುವ ಭಕ್ತರ ಪೊರೆಯುವ “ಕಾರ್ಣಿಕ ಶ್ರೀ ಉಳ್ಳಾಲ್ತಿ” ಎಂಬ ಕೆಲಿಂಜ ಕ್ಷೇತ್ರದ ಕನ್ನಡ ಭಕ್ತಿಗೀತೆಯು ಇಂದು ಶ್ರೀ ಕ್ಷೇತ್ರ ಕೆಲಿಂಜ ಸನ್ನಿಧಿಯಲ್ಲಿ ಬಿಡುಗಡೆಯಾಗಿದೆ.
ಕೆಲಿಂಜ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ಶಂಕರನಾರಾಯಣ ಭಟ್ ಇವರ ಶುಭಾಶೀರ್ವಾದದಲ್ಲಿ ಭಕ್ತರ ಪೊರೆಯುವ “ಕಾರ್ಣಿಕ ಶ್ರೀ ಉಳ್ಳಾಲ್ತಿ” ಕನ್ನಡ ಭಕ್ತಿಗೀತೆಯು ಬಿಡುಗಡೆಗೊಂಡಿದೆ.
ಗಾಯನ ಹಾಗೂ ನಿರ್ದೇಶನ: ಪ್ರವೀಣ್ ಜಯ ವಿಟ್ಲ, ಗಾಯನ: ಅಶ್ವಿನಿ ಶ್ರೇಯಾ ವಿಟ್ಲ, ಮಧುರ ಉಪ್ಪಿನಂಗಡಿ, ಲಹರಿ ಉಕ್ಕುಡ, ಪ್ರತೀಕ್ಷಾ ವಿಟ್ಲ, ರಮೇಶ್ ಪುಣಚ, ಪ್ರಾಯೋಜಕರು: ರಂಜಿತ್ ಕೆಲಿಂಜ (ಬ್ರಹ್ಮಶ್ರೀ ಶಾಮಿಯಾನ ಕೆಲಿಂಜ), ಸಾಹಿತ್ಯ: ಅನಿಲ್ ವಡಗೇರಿ, ಛಾಯಾಗ್ರಹಣ: ವಿನೋದ್ ವಿಟ್ಲ, ಸಂಕಲನ & ಪೋಸ್ಟರ್ ಡಿಸೈನ್ : ಶೈನ್ ಸ್ಟುಡಿಯೋ ಕನ್ಯಾನ, ಸಹಕಾರ: ಉದಯ್ ಕೆಲಿಂಜ
- Advertisement -