Saturday, June 28, 2025
spot_imgspot_img
spot_imgspot_img

ವಿಟ್ಲ: (ನ.2) ರಂಜಿತ್ ಕುಮಾರ್ ಕೆಲಿಂಜ ಮಾಲಕತ್ವದ ಬ್ರಹ್ಮಶ್ರೀ ಶಾಮಿಯಾನ & ಸರ್ವಿಸಸ್ ಶುಭಾರಂಭ

- Advertisement -
- Advertisement -

ವಿಟ್ಲ: ರಂಜಿತ್ ಕುಮಾರ್ ಕೆಲಿಂಜ ಮಾಲಕತ್ವದ ಬ್ರಹ್ಮಶ್ರೀ ಶಾಮಿಯಾನ & ಸರ್ವಿಸಸ್ ದಿನಾಂಕ 02-11-2024ನೇ ಶನಿವಾರದಂದು ಶಾಂತಿನಗರ, ವಿಟ್ಲದ ನೂತನ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.

ಬೆಳ್ಳಗೆ 10:30 ಕ್ಕೆ ಗಣಪತಿ ಹವನ ಮತ್ತು ಲಕ್ಷ್ಮೀ ಪೂಜೆಯೊಂದಿಗೆ ಬೆಳ್ಳಗೆ 11 ಗಂಟೆಗೆ ಶಂಕರನಾರಾಯಣ ಭಟ್ ಪುಂಡಿಕ್ಯಾ ಅನುವಂಶಿಕ ಆಡಳಿತ ಮೊಕ್ತೇಸರರು, ಶ್ರೀ ಉಳ್ಳಾಲ್ತಿ ದೈವಸ್ಥಾನ ಕೆಲಿಂಜ ಇವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೃಷ್ಣಯ್ಯ ಕೆ. ವಿಟ್ಲ ವಿಟ್ಲ ಅರಮನೆ, ಸಂಜೀವ ಪೂಜಾರಿ ನಿಡ್ಯ ಅಧ್ಯಕ್ಷರು, ಬ್ರಹ್ಮ ಶ್ರೀ ವಿವಿಧೋದ್ದೇಶ ಸಹಕಾರಿ ಸಂಘ, ವಿಟ್ಲ , ಬಾಬು ಕೆ.ವಿ. ವಿಟ್ಲ ಅಧ್ಯಕ್ಷರು, ದಕ್ಷಿಣಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಭಾಗವಹಿಸಲಿದ್ದಾರೆ ಎಂದು ರಂಜಿತ್ ಕುಮಾರ್ ಕೆಲಿಂಜ ಮಾಲಕರು ಬ್ರಹ್ಮಶ್ರೀ ಶಾಮಿಯಾನ ಸರ್ವಿಸಸ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!