- Advertisement -
- Advertisement -




ವಿಟ್ಲ: ವಿಜಯ ಬ್ಯಾಂಕಿನ ನಿವೃತ್ತ ಉದ್ಯೋಗಿ, ಸಾಯಿರಾಂ ಮೆಡಿಕಲ್ಸ್ನ ಮಾಲಕಿ ಸರಸ್ವತಿ ಸಾಮಾನಿಯವರು(72 ವರ್ಷ) ಇಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇವರು ವಿಟ್ಲ ನೇತ್ರಕೆರೆ ನಿವಾಸಿಯಾಗಿದ್ದು, ವಿಜಯ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಮೃತರು ಓರ್ವ ಪುತ್ರ ಸಂಕೇತ್ ಅವರನ್ನು ಅಗಲಿದ್ದಾರೆ.
- Advertisement -