Saturday, June 28, 2025
spot_imgspot_img
spot_imgspot_img

ವಿಟ್ಲ: ಹಿಂದೂ ಯುವತಿಯ ಮಾನಭಂಗಕ್ಕೆ ಯತ್ನ ಪ್ರಕರಣ; ಯುವತಿಯ ಮನೆಗೆ ತೆರಳಿ ಸಾಂತ್ವನ

- Advertisement -
- Advertisement -

ವಿಟ್ಲ: ಪುಣಚದ ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯ ಮೇಲೆ ಮುಸ್ಲಿಂ ವ್ಯಕ್ತಿಯೋರ್ವ ಮಾನಭಂಗಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಆರೋಪಿ ಪಂಚಾಯತ್‌ನಲ್ಲಿ ಕ್ಲೀನಿಂಗ್ ಕೆಲಸ ಮಾಡುವ ಡಿ ಗ್ರೂಪ್‌ ನೌಕರ ಉಸ್ಮಾನ್‌ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಮಾನಭಂಗಕ್ಕೆ ಒಳಗಾದ ಯುವತಿಯ ಮನೆಗೆ ವಿಶ್ವಹಿಂದೂ ಪರಿಷತ್‌ ಅಧ್ಯಕ್ಷ ಪದ್ಮನಾಭ್‌ ಕಟ್ಟೆ ವಿಟ್ಲ ಮತ್ತು ರಾಮಕೃಷ್ಣ ಪುಣಚ ಗ್ರಾಮ ಅಧ್ಯಕ್ಷರು, ಸದಸ್ಯರು ಹಾಗೂ ಜಗದೀಶ್ ಪುಣಚರವರು ಭೇಟಿ ನೀಡಿ ಸಾಂತ್ವನ ಹೇಳಿದರು.

- Advertisement -

Related news

error: Content is protected !!