Saturday, April 20, 2024
spot_imgspot_img
spot_imgspot_img

ವಿಟ್ಲ : 11ನೇ ವಾರ್ಡಿನಲ್ಲಿ 8.25 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ

- Advertisement -G L Acharya panikkar
- Advertisement -

ವಿಟ್ಲ ಪಟ್ಟಣ ಪಂಚಾಯಿತಿಯ 11ನೇ ವಾರ್ಡಿನ ಕಟ್ಟೆ ಎಂಬಲ್ಲಿ ನಗರೋತ್ಥಾನದ 6 ಲಕ್ಷ ಅನುದಾನದಲ್ಲಿ ಮತ್ತು ಕಟ್ಟೆ ಕರಿಯಪ್ಪ ಮೂಲ್ಯರ ಮನೆ ಬಳಿ ರಸ್ತೆ ಅಭಿವೃದ್ಧಿಗೆ ಸುಮಾರು ಎರಡು ಕಾಲು ಲಕ್ಷದ ಅನುದಾನದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ , ಸುದರ್ಶನ್, ಮೋಹನ್ ಕಟ್ಟೆ , ಪದ್ಮನಾಭ ಕಟ್ಟೆ , ನಾಗೇಶ್ ಬಸವನಗುಡಿ, ಕೇಶವ ಕಟ್ಟೆ , ರವಿ ಕಟ್ಟೆ , ರಾಮದಾಸ್ ಶೆಣೈ, ಕರಿಯಪ್ಪ ಮೂಲ್ಯ ಕಟ್ಟೆ , ರೋಹಿತ್ ಕಟ್ಟೆ ಜನಾರ್ಧನ ಮೂಲ್ಯ ಪವನ್ ಕಟ್ಟೆ ಅಚ್ಯುತಾ ಕಟ್ಟೆ, ವಿಶ್ವನಾಥ ಕುಲಾಲ್, ಜೀವನ್, ಉಜ್ವಲ ಕಟ್ಟೆ, ಪ್ರಶಾಂತ್ ಕಟ್ಟೆ ಮತ್ತಿತರರು ಭಾಗವಹಿಸಿದರು.

- Advertisement -

Related news

error: Content is protected !!