- Advertisement -
- Advertisement -
ವಿಟ್ಲ ಪಟ್ಟಣ ಪಂಚಾಯಿತಿಯ 11ನೇ ವಾರ್ಡಿನ ಕಟ್ಟೆ ಎಂಬಲ್ಲಿ ನಗರೋತ್ಥಾನದ 6 ಲಕ್ಷ ಅನುದಾನದಲ್ಲಿ ಮತ್ತು ಕಟ್ಟೆ ಕರಿಯಪ್ಪ ಮೂಲ್ಯರ ಮನೆ ಬಳಿ ರಸ್ತೆ ಅಭಿವೃದ್ಧಿಗೆ ಸುಮಾರು ಎರಡು ಕಾಲು ಲಕ್ಷದ ಅನುದಾನದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ , ಸುದರ್ಶನ್, ಮೋಹನ್ ಕಟ್ಟೆ , ಪದ್ಮನಾಭ ಕಟ್ಟೆ , ನಾಗೇಶ್ ಬಸವನಗುಡಿ, ಕೇಶವ ಕಟ್ಟೆ , ರವಿ ಕಟ್ಟೆ , ರಾಮದಾಸ್ ಶೆಣೈ, ಕರಿಯಪ್ಪ ಮೂಲ್ಯ ಕಟ್ಟೆ , ರೋಹಿತ್ ಕಟ್ಟೆ ಜನಾರ್ಧನ ಮೂಲ್ಯ ಪವನ್ ಕಟ್ಟೆ ಅಚ್ಯುತಾ ಕಟ್ಟೆ, ವಿಶ್ವನಾಥ ಕುಲಾಲ್, ಜೀವನ್, ಉಜ್ವಲ ಕಟ್ಟೆ, ಪ್ರಶಾಂತ್ ಕಟ್ಟೆ ಮತ್ತಿತರರು ಭಾಗವಹಿಸಿದರು.
- Advertisement -