- Advertisement -
- Advertisement -



ವಿಟ್ಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೆರ್ಕಳ ಮತ್ತು ಶ್ರೀದೇವಿ ಯುವಕ ಸಂಘ (ರಿ) ಸೆರ್ಕಳ ಇದರ ವತಿಯಿಂದ ಪ್ರಥಮ ವರ್ಷದ ಗೋ ಪೂಜಾ ಉತ್ಸವವು ಮಹಮ್ಮಾಯಿ ಸನ್ನಿದಿಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಹಮ್ಮಾಯಿ ಸನ್ನಿದಿಯ ಅರ್ಚಕ ಹೊನ್ನಪ್ಪ ಸೆರ್ಕಳ, ಹಿಂದೂ ಮುಖಂಡ ಅಕ್ಷಯ್ ರಾಜಪುತ್ ಕಲ್ಲಡ್ಕ, ಕೊಳ್ನಾಡು ಮಂಡಲ ಕಾರ್ಯವಾಹ ಅರುಣ್ ಮಂಕುಡೆ, ಧನು ಸೆರ್ಕಳ, ಶ್ರೀಧರ್ ಸೆರ್ಕಳ, ಸಂಜಯ್ ಸೆರ್ಕಳ, ಸತೀಶ್ ಸೆರ್ಕಳ, ವೆಂಕಪ್ಪ ಸೆರ್ಕಳ, ಮತ್ತು ಊರವರು ಉಪಸ್ಥಿತರಿದ್ದರು.




- Advertisement -