Sunday, June 29, 2025
spot_imgspot_img
spot_imgspot_img

ವಿಟ್ಲ: ಯುವಕ ಮಂಡಲ (ರಿ) ಇದರ ನೂತನ ಅಧ್ಯಕ್ಷರಾಗಿ ಸುಧೀರ್‌ ನಾಯ್ಕ್‌ ನೇಮಕ

- Advertisement -
- Advertisement -

ವಿಟ್ಲ: ಯುವಕ ಮಂಡಲ (ರಿ) ಇದರ ವಾರ್ಷಿಕ ಮಹಾಸಭೆ ಪಂಚಮಿ ಹೊಟೇಲ್‌ ಮಹಡಿಯಲ್ಲಿ ಜರುಗಿತು. ವಸಂತ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹಾಸಭೆಯಲ್ಲಿ ಯುವಕ ಮಂಡಲ (ರಿ) ಇದರ ನೂತನ ಅಧ್ಯಕ್ಷರನ್ನಾಗಿ ಸುಧೀರ್‌ ನಾಯ್ಕ್‌ ಇವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷ; ಜದಗೀಶ್‌ ವಿ ಆರ್‌, ಆನಂದ
ಕ್ರೀಡಾ ಕಾರ್ಯದರ್ಶಿ: ದಿನೇಶ್‌ ಆಚಾರ್‌, ಅಶೋಕ್‌, ಸುರೇಶ್‌ ಸಾಲಿಯಾನ್‌
ಕಾರ್ಯದರ್ಶಿ: ಗಂಗಾಧರ
ಕೋಶಾಧಿಕಾರಿ: ಜನಾರ್ಧನ ಪದ್ಮಶಾಲಿ

ಕಾರ್ಯಕಾರಿ ಸಮಿತಿಯ ಸದಸ್ಯರು:
ಸುದರ್ಶನ ಪಡಿಯಾರ್‌
ಕೆ ವಸಂತ ಶೆಟ್ಟಿ
ಅಬೂಬಕ್ಕರ್‌
ಮೋಹನ ಕಟ್ಟೆ
ಜಯರಾಮ ಬಲ್ಲಾಳ್‌
ರಾಜೇಶ್‌
ಸತ್ಯನಾರಾಯಣ
ಸದಾನಂದ ಗೌಡ
ಲೋಕರಾಜ ವಿ ಎಸ್‌
ರಮೇಶ್‌ ಆಚಾರ್‌

ಸಭೆಯಲ್ಲಿ 31/08/2024 ನೇ ಶನಿವಾರದಂದು 47 ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ನಡೆಸುವುದೆಂದು ನಿರ್ಣಯಿಸಲಾಯಿತು.
ಗಂಗಾಧರ ಲೆಕ್ಕಪತ್ರ ಮಂಡಿಸಿದರು. ಜನಾರ್ಧನ ಪದ್ಮಶಾಲಿ ವಂದಿಸಿದರು.

- Advertisement -

Related news

error: Content is protected !!