Monday, June 30, 2025
spot_imgspot_img
spot_imgspot_img

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆಯಿಂದ ಸಿಂಹ ಮಾಸದ ಬಲಿವಾಡು ಕೂಟ ಪ್ರಾರಂಭ

- Advertisement -
- Advertisement -

ವಿಟ್ಲ: ಮಹತ್ತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ವರ್ಷಂಪ್ರತಿಯಂತೆ ಸಿಂಹ ಮಾಸದ ಬಲಿವಾಡು ಕೂಟವು ಆ.17, 24, 31, ಹಾಗೂ ಸೆ.07, 14 ನೇ ಶನಿವಾರಗಳಂದು ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ನಡೆಯಲಿದೆ.

ಬಾಲಿವಾಡು ಸೇವೆ ಮಾಡಿಸುವವರು ಒಂದು ಬಲಿವಾಡಿನ ದರ 130 ಹಾಗೂ 1 ಸೇರು ಅಕ್ಕಿ, 1 ತೆಂಗಿನಕಾಯಿ, 5 ಬಾಳೆ ಎಲೆ ಮತ್ತು ರೂ.70 ನೀಡಿ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!