Friday, June 27, 2025
spot_imgspot_img
spot_imgspot_img

ಮಾಣಿಯಲ್ಲಿ ವಿಶಿಷ್ಟ ರೀತಿಯಲ್ಲಿ ಆಯುಧ ಪೂಜೆ ನಡೆಸಿದ ರಿಕ್ಷಾ ಚಾಲಕರು

- Advertisement -
- Advertisement -

ಮಾಣಿ : ಸ್ನೇಹಜೀವಿ ಚಾಲಕರ ಟ್ರೆಂಡ್ ಯೂನಿಯನ್ (ನೋ ) ಇದರ ಆಶ್ರಯದಲ್ಲಿ ಆಯುಧ ಪೂಜೆಯನ್ನು ಬಹಳ ವಿಜೃಂಭಣೆಯಿಂದ ನಡೆಯಿತು

ನಾಗರಾಜ್ ಶೆಟ್ಟಿ ಮಾಣಿ ಮತ್ತು ಸುದೀಪ್ ಕುಮಾರ್ ಶೆಟ್ಟಿ ಮಾಣಿ ಇವರ ಸಹಕಾರದೊಂದಿಗೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ತೆಗೆಯಲ್ಪಟ್ಟ ಅಶ್ವಥ ಮರವನ್ನು ನೆಟ್ಟು ಅದರ ಮುಂದೆ ವಾಹನಗಳಿಗೆ ಆಯುಧ ಪೂಜೆ ನೆರವೇರಿತು.

ಈ ವೇಳೆ ಊರಿನ ಮತ್ತು ಪರ ಊರಿನ ಎಲ್ಲಾ ಸಾರ್ವಜನಿಕರಿಗೆ ಪಾನಿಯ ಮತ್ತು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಭಾಗಿಯಾಗಿ ಶುಭ ಕೋರಿದರು..

- Advertisement -

Related news

error: Content is protected !!