



ವಿಟ್ಲ: ಸುಮಾರು 600 ವರ್ಷಗಳ ಇತಿಹಾಸವಿರುವ ಮೇಗಿನಪೇಟೆಯ ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ವಲಿಯುಲ್ಲಾಹಿ ಮಶ್ಹೂರ್ ರವರ ಹೆಸರಿನಲ್ಲಿ ಫೆ.19ನೇ ಬುಧವಾರದಿಂದ 22ನೇ ಶನಿವಾರದವರೆಗೆ ಮಖಾಂ ಉರೂಸ್ ಮುಬಾರಕ್ ಮತ್ತು ಧಾರ್ಮಿಕ ಮತಪ್ರವಚನ ನಡೆಯಲಿದೆ.
ಫೆ.19-2-2025ನೇ ಬುಧವಾರ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮುಶಾವರ ಅಧ್ಯಕ್ಷ ಎನ್.ಪಿ.ಎಂ.ಸೈಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಟ್ಲ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಬಹು| ದಾವೂದ್ ಹನೀಫ್ ಪ್ರಸ್ಥಾವಿಕ ಪ್ರಭಾಷಣ ಮಾಡಲಿದ್ದಾರೆ. ಉಸ್ತಾದ್ ಆಶಿಕ್ ದಾರಿಮಿ ಆಲಪ್ಪುಝ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ವಿಟ್ಲ ಉರೂಸ್ ಸಮಿತಿ ಅಧ್ಯಕ್ಷ ಜ| ವಿಕೆಎಂ ಅಶ್ರಫ್ ಸ್ವಾಗತಿಸಲಿದ್ದಾರೆ. ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಜ| ಅಶ್ರಫ್ ಮುಹಮ್ಮದ್ ಪೊನ್ನೋಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಂಬಳಬೆಟ್ಟು ಮುದರ್ರಿಸ್ ಬಹು| ಜಿ. ಇಬ್ರಾಹಿಂ ಮದನಿ, ಕೊಡಂಗೆ ಜುಮಾ ಮಸೀದಿ ಖತೀಬರು, ಬಹು| ಅಬುಬಕ್ಕರ್ ಸಖಾಫಿ, ವಿಟ್ಲ ಕೇಂದ್ರ ಜುಮಾ ಮಸೀದಿ ಪ್ರಕಾರ್ಯಸರ್ಶೀ ಬಹು| ಇಸ್ಮಯಿಲ್ ಶಾಫಿ, ವಿಟ್ಲ ಕೇಂದ್ರ ಮದ್ರಸ ಸದರ್ ಬಹು| ಅಬ್ದಯುಲ್ಲ ದಾರಿಮಿ ಕನ್ಯಾನ , ವಿಟ್ಲ ಮುಅಲ್ಲಿಂ ಹೊರೈಝನ್ ಸ್ಕೂಲ್ ಮದರಸ ಸದರ್ ಬಹು| ಉಮ್ಮರ್ ಸದಿ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುವರು.
ಫೆ. 20-2-2025 ನೇ ಗುರುವಾರ ನಡೆಯುವ ಮತ ಪ್ರವಚನ ಕಾರ್ಯಕ್ರಮದಲ್ಲಿ ಶೈಖುನಾ ಕೆ.ಎ ಮಹ್ಮೊದುಲ್ ಫೈಝಿ ವಾಲೆಮುಂಡೋವ್ ಉಸ್ತಾದ್ ದುವಾಃ ನೇತೃತ್ವ ನೀಡಲಿದ್ದಾರೆ. ಸಮಸ್ತ ಕೇಮದ್ರ ಮುಶಾವರ ಸದಸ್ಯ ಶೈಖುನಾ ಖಾಝಿ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ಉದ್ಘಾಟಿಸಲಿದ್ದಾರೆ. ಹಾಫಿಖಝ್ ಅನ್ವರ್ ಮುಣ್ಣಾನಿ ತೋಝಪ್ಪುರ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ವಿಟ್ಲ ಕೇಂದ್ರ ಮದರಸ ಸಮಿತಿ ಅಧ್ಯಕ್ಷ ಜ| V.H. ಸಮೀರ್ ಪಳಿಕೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಳಂಬೆ ಜುಮಾ ಮಸೀದಿ ಖತೀಬರು ಬಹು। ಖಾಸಿಂ ಸಖಾಫಿ, ಕೆಲಿಂಜ ಜುಮಾ ಮಸೀದಿ ಖತೀಬರು ಹು। ಆಶ್ರಫ್ ದಾರಿಮಿ, ಕಾನತ್ತಡ್ಕ ಜುಮಾ ಮಸೀದಿ ದರ್ಖಾಸ್ ಖತೀಬರು ಬಹು। ಅಬ್ದುಲ್ ರಝಾಕ್ ನಈಮಿ, ಕೊಡಂಗಾಯಿ ಜುಮಾ ಮಸೀದಿ ಖತೀಬರು ಬಹು। ಸಿದ್ದೀಕ್ ಅರ್ಷದಿ, ವಿಟ್ಲ ಕೇಂದ್ರ ಜುಮಾ ಮಸೀದಿ ಜತೆ ಕಾರ್ಯದರ್ಶಿ ಜ। ಅಬೂಬಕ್ಕರ್ ಅನಿಲಕಟ್ಟೆ, ಮುಅಲ್ಲಿಂ ವಿಟ್ಲ ಬಹು। ಅಬೂಬಕ್ಕರ್ ಮದನಿ, ಮುಅಲ್ಲಿಂ ನೀರಕ್ಕಣಿ ಮದ್ರಸ ಸದರ್ ಬಹು। ಅಬ್ದುಲ್ ಹಮೀದ್ ಮುಸ್ಲಿಯಾರ್ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುವರು.
21-2-2025ನೇ ಶುಕ್ರವಾರ ಅಸ್ಸಯ್ಯಿದ್ ಇಬ್ರಾಹಿಂ ಬಾತಿಷ್ ತಂಙಳ್ ಅಲ್ಬುಖಾರಿ ಆನೆಕಲ್ಲು ದುವಾಃ ನೇತೃತ್ವ ನೀಡಲಿದ್ದಾರೆ. ಬಹು| ಶಫೀಕ್ ಅಲ್ ಬದ್ರಿ ಅಲ್ ಬಾಖವಿ ಕಡಕ್ಕಲ್ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ವಿಟ್ಲ ಜಮಾಅತ್ ಯೂತ್ವಿಂಗ್ ಅಧ್ಯಕ್ಷ ಜ| ಮುಹಮ್ಮದ್ ರಫೀಕ್ ಪೊನ್ನೋಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಒಕ್ಕೆತ್ತೂರು ಜುಮಾ ಮಸೀದಿ ಖತೀಬರು ಬಹು| ರಫೀಕ್ ಅಹ್ಸನಿ, ಮಂಗಿಲಪದವು ಜುಮಾ ಮಸೀದಿ ಖತೀಬರು ಬಹು। ಆಶ್ರಫ್ ಸಖಾಫಿ, ನೆಲ್ಲಿಗುಡ್ಡೆ ಜುಮಾ ಮಸೀದಿ ಖತೀಬರು ಬಹು। ಉನೈಸ್ ಸಖಾಫಿ ಅಲ್-ಅಫ್ಳಲಿ, ಕಡಂಬು ಜುಮಾ ಮಸೀದಿ ಖತೀಬರು ಬಹು। ಅಬ್ದುಲ್ ರಹ್ಮಾನ್ ಸಅದಿ, ಮುಅಲ್ಲಿಂ ವಿಟ್ಲ ಬಹು। ತಮೀಮ್ ಅನ್ಸಾರಿ, ವಿಟ್ಲ ಕೇಂದ್ರ ಜುಮಾ ಮಸೀದಿ ಬಹು। ಹಕೀಂ ಅರ್ಷದಿ ಮುಅಝ್ಝಿನ್ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುವರು.
22-2-2025ನೇ ಶನಿವಾರ ಮುಖಾಂ ಉರೂಸ್, ಸಮಾರೋಪ ಸಮಾರಂಭ ಹಾಗೂ ಅನ್ನದಾನ ನಡೆಯಲಿದ್ದು, ಸಮಸ್ತ ಕೇರಳ ಜಂ- ಇಯ್ಯತುಲ್ ಉಲಮಾ ಅಧ್ಯಕ್ಷ ಸೈಯದುಲ್ ಉಲಮಾ ಅಸ್ಸಯ್ಯಿದ್ ಮಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ದುವಾಃ ನೇತೃತ್ವ ನಡೆಯಲಿದೆ. ಸಮಸ್ತ ಕೇಂದ್ರ ಮುಶಾವರ ಬಹು| ಖಾಝಿ ತ್ವಾಕ ಅಹಮ್ಮದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಸ್ಸಯ್ಯಿದ್ ಎಸ್.ಎಂ.ಮೊಹಮ್ಮದ್ ತಂಙಳ್ ಸಾಲ್ಮರ ಕೂಟು ಝಿಯಾರತ್ ನೇತೃತ್ವ ವಹಿಸಲಿದ್ದಾರೆ. ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬರು ಬಹು| ದಾವೂದ್ ಹನೀಫ್ ಸ್ವಾಗತಿಸಲಿದ್ದಾರೆ. ವಿಟ್ಲ ಉರೂಸ್ ಸಮಿತಿ ಅಧ್ಯಕ್ಷ ಜ|ವಿಕೆಎಂ ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಹು|ಹನೀಫ್ ನಿಝಾಮಿ ಅಲ್ ಮುರ್ಷಿದ್ ಮೊಗ್ರಾಲ್ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಜ। ಅಶ್ರಫ್ ಮುಹಮ್ಮದ್ ಪೊನ್ನೊಟ್ಟು, ವಿಟ್ಲ ಟೌನ್ ಜುಮಾ ಮಸೀದಿ ಖತೀಬರು ಬಹು| ಅಬ್ಬಾಸ್ ಮದನಿ, ಉಕ್ಕುಡ ಮುದರ್ರಿಸ್ ಬಹು| ಹಾಫಿಳ್ ಅಹ್ಮದ್ ಶರೀಫ್ ಸಖಾಫಿ, ಪರ್ತಿಪ್ಪಾಡಿ ಜುಮಾ ಮಸೀದಿ ಮುದರ್ರಿಸ್ ಬಹು। ಅಬ್ದುರ್ರಹ್ಮಾನ್ ಫೈಝಿ, ಬೆಳ್ಳಾರೆ ಮುದರ್ರಿಸ್ ಬಹು| ನಸೀಹ್ ದಾರಿಮಿ, ಮರಕ್ಕಿನಿ ಜುಮಾ ಮಸೀದಿ ಖತೀಬರು ಬಹು। ಮಹಮ್ಮದಾಲಿ ಫೈಝಿ ಇರ್ಫಾನಿ ಕಾನತ್ತಡ್ಕ ಜುಮಾ ಮಸೀದಿ ಖತೀಬರು ಬಹು। ಅಬ್ದುಲ್ ಖಾದರ್ ಸಖಾಫಿ, ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಜ। ಅಬ್ದುಲ್ ಅಝೀಝ್ ಸನ, ವಿಟ್ಲ ಕೇಂದ್ರ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಜ| ಇಸ್ಮಾಯಿಲ್ ಶಾಫಿ, ವಿಟ್ಲ ಕೇಂದ್ರ ಜುಮಾ ಮಸೀದಿ ಕೋಶಾಧಿಕಾರಿ ಜ। ಶರೀಫ್ ಪೊನ್ನೋಟ್ಟು, ಸದರ್ ಮುಅಲ್ಲಿಂ ಬೊಬ್ಬೆಕೇರಿ ಜ। ಅಬ್ದುಲ್ ಹಮೀದ್ ಇರ್ಫಾನಿ, ಸದರ್ ಮುಅಲ್ಲಿಂ ನೀರಕ್ಕಣೆ ಮದ್ರಸ ಬಹು। ಮುಹಮ್ಮದ್ ಮುಸ್ಲಿಯಾರ್, ಗಾಂಧಿನಗರ ಮದ್ರಸ ಬಹು। ಖಾಸಿಂ ಸಅದಿ ಸದರ್ ಮುಅಲ್ಲಿಂ ಗೌರವ ಉಪಸ್ಥಿತರಿರುವರು.