Monday, June 30, 2025
spot_imgspot_img
spot_imgspot_img

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ದೀಕ್ಷಿತ್ ಅತ್ತಾವರ್ ರವರಿಗೆ ಪಿತೃವಿಯೋಗ

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ದೀಕ್ಷಿತ್ ಅತ್ತಾವರ್ ರವರ ತಂದೆ ಸಂಜೀವ ಬಿ.ಸಿ.ಯವರು (73) ದಿನಾಂಕ:01-02-2025 ನೇ ಗುರುವಾರದಂದು ಮೃತರಾಗಿದ್ದಾರೆ. ಇವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಕದ್ರಿ ರುದ್ರ ಭೂಮಿ ಯಲ್ಲಿ 11:00 ಗಂಟೆಗೆ ನೆರವೇರಲಿದೆ.

- Advertisement -

Related news

error: Content is protected !!