- Advertisement -
- Advertisement -







ಸೂರಿಕುಮೇರು: ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಸೂರಿಕುಮೇರು ಬಳಿ ಹೈವೇ ಚಿಕನ್ ಸ್ಟಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ಉಂಟಾಗಿದೆ.
ಕೆಎನ್ಆರ್ ಕಂಪೆನಿಯ ಬೇಜಬ್ದಾರಿಯಿಂದ ಚರಂಡಿಗಳಲ್ಲಿ ತುಂಬಿದ ಮಣ್ಣು ತೆಗೆಯದೆ ನಿರ್ಲಕ್ಷ್ಯ ವಹಿಸಿ ಚರಂಡಿಯಲ್ಲಿ ಹರಿಯಬೇಕಾದ ನೀರಿನಿಂದಾಗಿ ಹೆದ್ದಾರಿ ಮುಳುಗಡೆಯಾಗಿದೆ.

ಕೆಎನ್ಆರ್ ಕಂಪೆನಿಯ ಬೇಜವಾಬ್ದಾರಿ ಪ್ರಶ್ನಿಸುವ ಮೇಲಾಧಿಕಾರಿಗಳು ಇಲ್ಲವಾದರೇ..? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement -