Monday, June 30, 2025
spot_imgspot_img
spot_imgspot_img

ನವದೆಹಲಿ: ರಿಂಕು ಶರ್ಮ ಕೊಲೆ ಪ್ರಕರಣಕ್ಕೆ ಹೊಸ ತಿರುವು – ಕೇಂದ್ರ ಪೊಲೀಸರಿಂದ ಸ್ಫೋಟಕ ಮಾಹಿತಿ ಬಹಿರಂಗ !

- Advertisement -
- Advertisement -

ನವದೆಹಲಿ: ರಾಮಮಂದಿರ ನಿಧಿ ಸಂಗ್ರಹ ಸಮಯದಲ್ಲಿ ಅನ್ಯಮತೀಯರಿಂದ ಬರ್ಬರವಾಗಿ ಕೊಲೆಯಾದ ಎಂದು ದೇಶಾದ್ಯಂತ ಬಾರಿ ಸದ್ದು ಮಾಡಿದ ದೆಹಲಿಯ ಹೊಸ ತಿರುವು ಪಡೆದಿದೆ.

ಕೊಲೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ದೆಹಲಿ ಕೇಂದ್ರ ಪೊಲೀಸ್ ಪಡೆಯ ಅಡಿಷನಲ್ ಡಿಸಿಪಿ ದಾಮ ರಿಂಕು ಶರ್ಮ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಡೆದ ಗಲಾಟೆಯಿಂದ ಕೊಲೆಯಾಗಿದ್ದಾರೆ ಎಂದರು.

- Advertisement -

Related news

error: Content is protected !!