Saturday, June 28, 2025
spot_imgspot_img
spot_imgspot_img

ನಟ ಶರಣ್ ಅನಾರೋಗ್ಯ-ಆಸ್ಪತ್ರೆಗೆ ದಾಖಲು

- Advertisement -
- Advertisement -

ಬೆಂಗಳೂರು: ಬೆಂಗಳೂರು ಅವತಾರ ಪುರುಷ ಸಿನಿಮಾ ಶೂಟಿಂಗ್ ವೇಳೆ ಸ್ಯಾಂಡಲ್​ವುಡ್ ನಟ ಶರಣ್ ಅನಾರೋಗ್ಯಕ್ಕೆ ಒಳಗಾಗಿದ್ದು ಅವರನ್ನು ನಗರದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿಯುತ್ತಿದ್ದಂತೆ ಶೃತಿ ಭೇಟಿ ನೀಡಿ ಶರಣ್ ಅವರ ಆರೋಗ್ಯ ವಿಚಾರಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶೃತಿ.. ‘ಅಣ್ಣನಿಗೆ ಎರಡು ದಿನಗಳ ಹಿಂದೆಯೇ ಹೊಟ್ಟೆ ನೋವಿತ್ತು. ಸದ್ಯ ಈಗ ಎಕ್ಸ್​ರೇ ಮಾಡಲಾಗಿದ್ದು, ಡಾಕ್ಟರ್​ ಕಿಡ್ನಿ ಸ್ಟೋನ್ ಆಗಿದೆ ಅಂತ ತಿಳಿಸಿದ್ದಾರೆ. ಡಾಕ್ಟರ್ ನಾಳೆ ಪರಿಸ್ಥಿತಿ ನೋಡಿಕೊಂಡು ಚಿಕಿತ್ಸೆ ಬಗ್ಗೆ ಹೇಳಲಿದ್ದಾರೆ ಅಂತಾ ತಿಳಿಸಿದ್ದಾರೆ.

- Advertisement -

Related news

error: Content is protected !!