- Advertisement -
- Advertisement -
ಕಳೆದು ಕೊಂಡವರು ಸಂಪರ್ಕಿಸುವಂತೆ ಕೋರಿಕೆ



ಕಲ್ಲಡ್ಕ: ಉಪ್ಪಿನಂಗಡಿಯಿಂದ ಮಂಗಳೂರು ಸಂಚರಿಸುವ ಅಕ್ಷಯ ಬಸ್ ನಲ್ಲಿ ಒಂದು ಚಿನ್ನದ ಬಳೆ ಸಿಕ್ಕಿರುತ್ತದೆ.
ಕಳೆದುಕೊಂಡಿರುವ ವ್ಯಕ್ತಿ ಗುರುತು ಹೇಳಿ ಪಡೆದುಕೊಳ್ಳ ಬೇಕೆಂದು ಸಿಕ್ಕಿದ ವ್ಯಕ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು
9743903683 / 9148758916
- Advertisement -