Sunday, January 26, 2025
spot_imgspot_img
spot_imgspot_img

ವಿಟ್ಲ ಪರಿಸರದಲ್ಲಿ ಚಿನ್ನದ ಸರ ಕಳೆದು ಹೋಗಿದೆ; ಸಿಕ್ಕಿದವರು ಸಂಪರ್ಕಿಸಿ

- Advertisement -
- Advertisement -

ವಿಟ್ಲದಲ್ಲಿರುವ ತಾಲೂಕು ಸರಕಾರಿ ಆಸ್ಪತ್ರೆಗೆ ನವೆಂಬರ್ 30ರಂದು ತೆರಳಿದ್ದ ವೇಳೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪರಿಚಕರಾದ ಹರಿಪ್ರಸಾದ್ ಯಾನೆ ಮನು ಎಂಬವರ ಕೊರಳಲ್ಲಿ ಇದ್ದ ಚಿನ್ನದ ಸರ ಕಳೆದು ಹೋಗಿರುತ್ತದೆ. ಸಿಕ್ಕಿದವರು ಈ ಕೂಡಲೇ ಸಂಪರ್ಕಿಸಿ: 9480065197

- Advertisement -

Related news

error: Content is protected !!