- Advertisement -
- Advertisement -


ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾದ ಘಟನೆ ಮಂಗಳೂರು – ಮಡಿಕೇರಿ ಹೆದ್ದಾರಿಯ ಪುತ್ತೂರಿನ ಉರ್ಲಾಂಡಿಯಲ್ಲಿ ನಡೆದಿದೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಹಲವಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದು, ಪೋಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತೆರವುಕಾರ್ಯಕ್ಕೆ ಆಗಮಿಸಿದ್ದಾರೆ.
ಅಪಘಾತದಿಂದಾಗಿ ಟ್ಯಾಂಕರ್ನಲ್ಲಿದ್ದ ಆಯಿಲ್ ಲೀಕ್ ಆಗಿದ್ದು, ರಸ್ತೆಯಲ್ಲೆಲ್ಲಾ ಚೆಲ್ಲಿದೆ.
ವಾಹನ ಸವಾರರಲ್ಲಿ ಒಂದು ವಿನಂತಿ ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಚಲಾಯಿಸಿ ಪುತ್ತೂರು ಉರ್ಲಾಂಡಿ ಬೈಪಾಸಿನಲ್ಲಿ ಆಯಿಲ್ ಟ್ಯಾಂಕರ್ ರಸ್ತೆಯಲ್ಲಿ ಪಲ್ಟಿಯಾಗಿದ್ದು ರಸ್ತೆ ತುಂಬಾ ಆಯಿಲ್ ಚೆಲ್ಲಿರುತ್ತದೆ ದಯಮಾಡಿ ನಿಧಾನವಾಗಿ ಚಲಿಸಿ.
- Advertisement -