- Advertisement -
- Advertisement -






ಸುಹಾಸ್ ಶೆಟ್ಟಿ ಹತ್ಯೆ ಸಂದರ್ಭ ಬಂದ್ಗೆ ಕರೆ ನೀಡಿದ್ದ ಘಟನೆ ಸಂಬಂಧ ನಿನ್ನೆ ರಾತ್ರಿ ಬಂಧನವಾಗಿದ್ದ ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್ವೆಲ್ಗೆ ಮಂಗಳೂರಿನ ಕೋರ್ಟ್ ಕೆಲವೇ ಕ್ಷಣಗಳಲ್ಲಿ ಜಾಮೀನು ಮಂಜೂರು ಮಾಡಿದೆ.
ಬಂಟ್ವಾಳದಲ್ಲಿ ರಹೀಂ ಹತ್ಯೆ ಬಳಿಕ ಪೊಲೀಸರು ಶರಣ್ ಪಂಪ್ವೆಲ್ನ್ನು ಬಂಧಿಸಿ ನಂತರ ಬೋಂದೆಲ್ನಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಪಂಪ್ವೆಲ್ಗೆ ಜಾಮೀನು ಮಂಜೂರು ಮಾಡಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಹೀಗಾಗಿ ಪೊಲೀಸರು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಶರಣ್ ಬಿಡುಗಡೆಯಾಗಿದ್ದಾರೆ
- Advertisement -