- Advertisement -
- Advertisement -



ಶ್ರೀ ವೈದ್ಯನಾಥ ಮಲರಾಯ ಮತ್ತು ಸಪರಿವಾರ ದೈವಸ್ಥಾನ, ಮಲರಾಯ ಜೇರ – ಧರ್ಮನಗರ ಕಂಬಳಬೆಟ್ಟು ಇದರ ಬ್ರಹ್ಮಕಲಶದ ಪೂರ್ವಭಾವಿ ಕಾರ್ಯಗಳ ಬಗ್ಗೆ ಮಹಾಸಭೆಯು ದಿನಾಂಕ 25-8-2024 ನೇ ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಧರ್ಮನಗರ ಸಮಾಜ ಮಂದಿರದಲ್ಲಿ ನಡೆಯಲಿದೆ.
ಇಟ್ಕಿದು,ಕುಳ, ವಿಟ್ಲ ಮುಡ್ನೂರು ಈ ಮೂರು ಗ್ರಾಮಗಳ ಬ್ರಹ್ಮಕಲಶದ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಲಿರುವ ಕಾರ್ಯಕರ್ತ ಮಿತ್ರರು, ಊರ ಪ್ರಮುಖರು ಹಾಗೂ ಸಜ್ಜನ ಗ್ರಾಮಸ್ಥರು ಈ ಸಭೆಗೆ ಬರಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -