Saturday, January 25, 2025
spot_imgspot_img
spot_imgspot_img

ಬಂಟ್ವಾಳದಲ್ಲಿ ಪ್ರವಾಹ: ಜನರ ರಕ್ಷಣೆಗೆ ಸಿದ್ಧಗೊಂಡ ಸೇವಾಂಜಲಿ ರಕ್ಷಕ ನಾಡದೋಣಿ

- Advertisement -
- Advertisement -

ಬಂಟ್ವಾಳ: ಜನರ ರಕ್ಷಣೆಗೆ ಸಿದ್ದಗೊಂಡಿರುವ ಸೇವಾಂಜಲಿ ರಕ್ಷಕ
ಇತ್ತೀಚೆಗೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೈದ ಯುವಕನ ರಕ್ಷಣೆಗೆ ನದಿಗೆ ಧುಮುಕಿದ ಸ್ಥಳೀಯ ಈಜುಗಾರ ಬೇಡಿಕೆಗೆ ಅನುಗುಣವಾಗಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ “ಸೇವಾಂಜಲಿ ರಕ್ಷಕ” ಎನ್ನುವ ನಾಡದೋಣಿಯನ್ನು ಕೊಡುಗೆಯಾಗಿ ನೀಡಿತ್ತು.

ಇದೀಗ ಬಂಟ್ವಾಳದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಈಜುಗಾರರಾದ ಮಹಮ್ಮದ್ ಮತ್ತವರ ತಂಡ ದೋಣಿಯ ಮೂಲಕ ಜನರ ರಕ್ಷಣೆಗೆ ಸಿದ್ಧಗೊಂಡಿದೆ.

- Advertisement -

Related news

error: Content is protected !!