Friday, May 3, 2024
spot_imgspot_img
spot_imgspot_img

ಬಂಟ್ವಾಳ: ಸೇವಾಭಾರತಿ 24×7 ತುರ್ತುಸೇವೆಯಲ್ಲಿ ತೊಡಗಿಸಿಕೊಂಡ ಸಕ್ರಿಯ ಸ್ವಯಂಸೇವಕರಿಗೆ ಯುವಶಕ್ತಿ ಕಡೇಶಿವಾಲಯ (ರಿ) ವತಿಯಿಂದ ಗೌರವ

- Advertisement -G L Acharya panikkar
- Advertisement -

ಬಂಟ್ವಾಳ: ಯುವಶಕ್ತಿ ಕಡೇಶಿವಾಲಯ (ರಿ) ವತಿಯಿಂದ ಸೇವಾಭಾರತಿ ಬಂಟ್ವಾಳ 24×7 ತುರ್ತುಸೇವೆಯಲ್ಲಿ ಆರಂಭದಿಂದ ತೊಡಗಿಸಿಕೊಂಡ ಸಕ್ರಿಯ ಸ್ವಯಂಸೇವಕರನ್ನು ಕಾರ್ಯಾಲಯದಲ್ಲಿ ಸಂಘ ಹಾಗೂ ಪರಿವಾರ ಸಂಘಟನೆಗಳ ಪ್ರಮುಖರ ಸಮ್ಮುಖದಲ್ಲಿ ಶಾಲು ಹೊದಿಸಿ ಅವರ ಮನೆಗೆ ಅಗತ್ಯ ಫುಡ್ ಕಿಟ್ ನೀಡಿ ಅವರ ನಿರಂತರ ಸೇವೆಗಾಗಿ ಗೌರವಿಸಲಾಯಿತು.

ಈ ಕಾರ್ಯದಲ್ಲಿ ಕೈಜೋಡಿಸಿದ ಕಿರಣ್ ಶೆಟ್ಟಿ ಯಮುನಾ ,ವಿಜಯ ಕುಮಾರ್ ಅಳಕೆಮಜಲು,ದುರ್ಗಾದಾಸ್ ಶೆಟ್ಟಿ ಸಿದ್ದಕಟ್ಟೆ,ಲೋಕೇಶ್ ಶೆಟ್ಟಿ ಕುರುಂಬ್ಲಾಜೆ,ಸಂದೇಶ್ ಶೆಟ್ಟಿ ಅಮೈ,ವಿದ್ಯಾಧರ್ ರೈ ಅಮೈ, ಹರೀಶ್ ಪೂಜಾರಿ ಮಾಣಿ ಹಾಗೂ ಎಲ್ಲಾ ಸಹೃದಯಿ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

- Advertisement -

Related news

error: Content is protected !!