Sunday, June 29, 2025
spot_imgspot_img
spot_imgspot_img

ನಿಷೇದಾಜ್ಞೆ ನಿರ್ಲಕ್ಷ : ಓರ್ವ ಸಮುದ್ರಪಾಲು!

- Advertisement -
- Advertisement -

ಸಸಿಹಿತ್ಲು : ನಿಷೇದಾಜ್ಞೆ ನಿರ್ಲಕ್ಷಿಸಿದ ತಂಡ ಒಂದು ವರ್ಷಾಂತ್ಯದ ಮಜಾ ಉಡಾಯಿಸಲು ಬೀಚಿಗೆ ಹೋಗಿದ್ದು ಇವರಲ್ಲಿ ಐವರು ಸಮುದ್ರ ಪಾಲಾಗಿದ್ದು ನಾಲ್ವರನ್ನು ಸರ್ಫಿಂಗ್ ತಂಡದವರು ರಕ್ಷಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ.


ಘಟನೆಯಲ್ಲಿ ಕಡಬ ಸಮೀಪದ ಜಯರಾಮ್ ಗೌಡ ಮೃತಪಟ್ಟ ವ್ಯಕ್ತಿ ,ಇಂದು ಸಂಜೆ ವೇಳೆ ಮುಲ್ಕಿಮೂಲಕ ಸಸಿಹಿತ್ಲು ಬೀಚ್ ಗೆ ಬಂದು ಸಮುದ್ರದಲ್ಲಿ ಸ್ಥಾನಕ್ಕೆ ಇಳಿದಾಗ ಘಟನೆ ಸಂಭವಿಸಿದೆ.

- Advertisement -

Related news

error: Content is protected !!