- Advertisement -
- Advertisement -



ಬೆಳ್ತಂಗಡಿ: ನಾಡಿನ ಪ್ರಸಿದ್ದ ಮತ್ತು ಶುಧ್ದತೆಗೆ ಹೆಸರುವಾಸಿದ ಎಂಟು ದಶಕಗಳ ಪರಂಪರೆಯಿರುವ ಮುಳಿಯ ಜುವೆಲ್ಸ್ ನ ಬೆಳ್ತಂಗಡಿ ಶಾಖೆಯಲ್ಲಿ ‘ಚಿನ್ನದಂತ ನನ್ನ ಅಪ್ಪ’ ವಿಶೇಷ ಅನುಬಂಧ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಜೂ.22 ರಂದು ನಡೆಯಿತು.
ಪ್ರಥಮ ಬಹುಮಾನವನ್ನು ತಂದೆ ಮಗಳಾದ ಕವಿತೇಶ್ ನಾವರ – ದಕ್ಷಿ , ದ್ವಿತೀಯ ಬಹುಮಾನವನ್ನು ತಂದೆ ಮಗನಾದ ಪ್ರಸನ್ನ – ಪ್ರತ್ಯುಷ್ ಹಾಗೂ ಸಾಮಾನದಕರ ಬಹುಮಾನವನ್ನು ಚೈತ್ರೇಶ್- ಶೈವಿ ಸಿ ಎಚ್ , ರವಿಚಂದ್ರ ಶೆಣೈ-ಲತಾ ಶೆಣೈ ಹಾಗೂ ಹೆರಾಲ್ಡ್ ಪಿಂಟೊ -ಕ್ರಿಸ್ಟ ಪಡೆದುಕೊಂಡಿದ್ದಾರೆ.
ಪ್ರಜ್ಞಾ ಓಡಿಲ್ನಾಳ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಮುಳಿಯ ಸಂಸ್ಥೆಯ ವ್ಯವಸ್ಥಾಪಕರು ಲೋಹಿತ್ ಕುಮಾರ್, ಉಪ ಶಾಖಾಪ್ರಭಂಧಕ ದಿನೇಶ್ ಹಾಗೂ ಮುಳಿಯ ಸಿಬ್ಬಂದಿ ವರ್ಗದವರು, ಉಪಸ್ಥಿತರಿದ್ದರು.
- Advertisement -