- Advertisement -
- Advertisement -
ಬೆಳ್ತಂಗಡಿ: ಸೇಬರ್ ಕೆಂಬಿಮಜಲ್ ಗ್ಯಾಂಗ್ ತಂಡದಿಂದ ಅಕ್ರಮ ಜಾಗದ ವಿಚಾರವಾಗಿ ಹಿಂದೂ ಬಾಂಧವ ಮನೆಯವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಬಾರ್ಯದಲ್ಲಿ ನಡೆದಿದೆ.

ಅಕ್ರಮ ಜಾಗದ ವಿಚಾರವಾಗಿ ಸೇಬರ್ ಕೆಂಬಿಮಜಲ್ ಗ್ಯಾಂಗ್ ತಂಡದಿಂದ ಆ ಜಾಗದಲ್ಲಿ ವಾಸವಿದ್ದ ಮನೆಯವರ ಮೇಲೆ ಮಾರಕಸ್ತ್ರಗಳಿಂದ ದಾಳಿ ನಡೆಸಿದ್ದು, ಜಾಗದ ಮಾಲೀಕರಿಗೆ ಬೆದರಿಕೆ ಹಾಕಿದೆ.

ನಿಶಾನ್, ನಾಸಿರ್, ಸಾದಿದಿನ್, ಸಿರಾಜ್, ಸಿನ್ನಾ, ಮಸೂದ್, ಫಾರೂಕ್, ಸೆಲೀಂ, ಅಬೂಬಕರ್, ಆಜ್, ರಜಾಕ್, ಸೇಬಿರ್ ಕೆಂಬಿಮಜಲ್ ಸಹಿತ 30 ಮಂದಿ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಗಂಭೀರ ಗಾಯಗೊಂಡ ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


- Advertisement -