Friday, June 27, 2025
spot_imgspot_img
spot_imgspot_img

ಕುಂಬ್ರ: ಬೂಡಿಯಾರ್‌‌ ಇಂಡೇನ್ ಗ್ಯಾಸ್ ಸರ್ವಿಸಸ್ ಸಂಸ್ಥೆಯು ಸ್ಥಳಾಂತರಗೊಂಡು ಶುಭಾರಂಭ

- Advertisement -
- Advertisement -
vtv vitla

ಕುಂಬ್ರ: ಕಳೆದ ಹತ್ತು ವರ್ಷಗಳಿಂದ ಕುಂಬ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೂಡಿಯಾರು ರಾಧಾಕೃಷ್ಣ ರೈ ಮಾಲಕತ್ವದ ಬೂಡಿಯಾರ್‌‌ ಇಂಡೇನ್ ಗ್ಯಾಸ್ ಸರ್ವಿಸಸ್ ಸಂಸ್ಥೆಯು ಕುಂಬ್ರ ಬೆಳ್ಳಾರೆ ಮುಖ್ಯ ರಸ್ತೆಯಲ್ಲಿರುವ ಬೂಡಿಯಾರ್ ಸಂಕೀರ್ಣಕ್ಕೆ ಜೂ.21ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.

ಉದ್ಘಾಟನೆಯನ್ನು ಇಂಡಿಯನ್‌ ಆಯಿಲ್‌ ಸಂಸ್ಥೆಯ ನಿವೃತ್ತ ಡಿಜಿಎಂ ದಿಲೀಪ್‌ ರೈ ಮತ್ತು ವೈದ್ಯರಾದ ಸಂಜೀವ ರೈ ಗುಡಿಯಾರ್‌ ನಡೆಸಿದರು. ಈ ಸಂದರ್ಭದಲ್ಲಿ ಮಾಲಕರ ಕುಟುಂಬಸ್ಥರರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!