Sunday, June 29, 2025
spot_imgspot_img
spot_imgspot_img

ದಿ|ಎಲ್‌.ಎನ್ ಕೂಡೂರ್‌ರವರ ನಿವಾಸಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಭೇಟಿ

- Advertisement -
- Advertisement -

ಇತ್ತೀಚೆಗೆ ನಿಧನರಾದ ವಿಟ್ಲಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿದ್ಯಾ ಸಂಸ್ಥೆಗಳ ಸಂಚಾಲಕರುದಿ|ಎಲ್‌.ಎನ್ ಕೂಡೂರ್‌ರವರ ನಿವಾಸಕ್ಕೆ ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸಿ ಕುಟುಂಬದವರಿಗೆ ಸಾಂತ್ವನ ತಿಳಿಸಿದರು.

- Advertisement -

Related news

error: Content is protected !!