Friday, May 10, 2024
spot_imgspot_img
spot_imgspot_img

ಬಡಕುಟುಂಬದ ನಿವಾಸಕ್ಕೆ ವಿದ್ಯುತ್‌ ದುರಸ್ತಿಯ ಮೂಲಕ ಬೆಳಕಾದ ಗೆಳೆಯರ ಬಳಗ (ಸೌಹಾರ್ದ ಸಂಘಟನೆ) ಬೈರಿಕಟ್ಟೆ (ರಿ) ತಂಡ

- Advertisement -G L Acharya panikkar
- Advertisement -

ಅಳಿಕೆ ಗ್ರಾಮದ ಕುಡಿಯರಮೂಲೆ ಬಡಕುಟುಂಬದ ನಿವಾಸಿ ಐತ್ತಪ್ಪ ನಾಯ್ಕ ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್‌ ಹಾನಿಗೊಂಡಿತ್ತು. ಈ ಹಿನ್ನಲೆ ಇದೀಗ ವಿದ್ಯುತ್‌ ದುರಸ್ತಿ ಸಂಪೂರ್ಣ ಕಾರ್ಯವನ್ನು ಗೆಳೆಯರ ಬಳಗ (ಸೌಹಾರ್ದ ಸಂಘಟನೆ) ಬೈರಿಕಟ್ಟೆ(ರಿ) ಮಾಡಿಕೊಟ್ಟಿದ್ದಾರೆ.

ಬಡಕುಟುಂಬದ ನಿವಾಸಕ್ಕೆ ಬೆಳಕನ್ನು ನೀಡಿದ ಈ ತಂಡದ ಈ ಕಾರ್ಯವೈಖರಿಗೆ ಗ್ರಾಮಸ್ಥರಿಂದ ಶ್ಲಾಘನೆ ವ್ಯಕ್ತವಾಗಿದೆ.

- Advertisement -

Related news

error: Content is protected !!