- Advertisement -
- Advertisement -
ಅಳಿಕೆ ಗ್ರಾಮದ ಕುಡಿಯರಮೂಲೆ ಬಡಕುಟುಂಬದ ನಿವಾಸಿ ಐತ್ತಪ್ಪ ನಾಯ್ಕ ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ಹಾನಿಗೊಂಡಿತ್ತು. ಈ ಹಿನ್ನಲೆ ಇದೀಗ ವಿದ್ಯುತ್ ದುರಸ್ತಿ ಸಂಪೂರ್ಣ ಕಾರ್ಯವನ್ನು ಗೆಳೆಯರ ಬಳಗ (ಸೌಹಾರ್ದ ಸಂಘಟನೆ) ಬೈರಿಕಟ್ಟೆ(ರಿ) ಮಾಡಿಕೊಟ್ಟಿದ್ದಾರೆ.
ಬಡಕುಟುಂಬದ ನಿವಾಸಕ್ಕೆ ಬೆಳಕನ್ನು ನೀಡಿದ ಈ ತಂಡದ ಈ ಕಾರ್ಯವೈಖರಿಗೆ ಗ್ರಾಮಸ್ಥರಿಂದ ಶ್ಲಾಘನೆ ವ್ಯಕ್ತವಾಗಿದೆ.
- Advertisement -