Friday, July 24, 2026
spot_imgspot_img
spot_imgspot_img

ವಿಟ್ಲ: ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಮುಡ್ನೂರು ಗ್ರಾಮ ಸಮಿತಿ ವತಿಯಿಂದ ‘ಆಟಿಡ್ ಕೆಸರ್ ಡೆ ಒಂಜಿ ದಿನ’ – ಆಮಂತ್ರಣ ಬಿಡುಗಡೆ

- Advertisement -
- Advertisement -

ವಿಟ್ಲ: ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಮುಡ್ನೂರು ಗ್ರಾಮ ಸಮಿತಿ ವತಿಯಿಂದ ಆಯೋಜಿಸಿರುವ ‘ಆಟಿಡ್ ಕೆಸರ್ ಡೆ ಒಂಜಿ ದಿನ’ ಕಾರ್ಯಕ್ರಮವು ಆಗಸ್ಟ್ 02ರಂದು ಪುರುಷೋತ್ತಮ ಗೌಡ ದರ್ಬೆ ಇವರ ಗದ್ದೆಯಲ್ಲಿ ನಡೆಯಲಿದೆ.

‘ಆಟಿಡ್ ಕೆಸರ್ ಡೆ ಒಂಜಿ ದಿನ’ದ ಆಮಂತ್ರಣವನ್ನು ಶ್ರೀ ವಿಷ್ಣುಮೂರ್ತಿ ದೇವರಲ್ಲಿ ಪ್ರಾರ್ಥಿಸಿ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಮುಡ್ನೂರು ಗ್ರಾಮ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಗೌಡರ ಯಾನೆ ಒಕ್ಕಲಿಗರ ವಿಟ್ಲ ಮುಡ್ನೂರು ಗ್ರಾಮ ಸಮಿತಿ

ಅಧ್ಯಕ್ಷರು: ಶಿವಪ್ರಸಾದ್ ಗೌಡ ಮಾಡತ್ತಾರು
ಕಾರ್ಯದರ್ಶಿ: ಯತೀಶ್ ಗೌಡ ಹಡೀಲು
ಜೊತೆ ಕಾರ್ಯದರ್ಶಿ: ನವೀನ್ ಗೌಡ ಓಟೆ
ಉಪಾಧ್ಯಕ್ಷರು :ಚಂದಪ್ಪ ಗೌಡ ಪೈಸಾರಿ, ನವೀನ್ ಗೌಡ ಅಗಸರಪಾಲು, ಪ್ರವೀಣ್ ಗೌಡ ಕಟ್ಟತ್ತಿಲ
ಕೋಶಾಧಿಕಾರಿ: ತುವಿನ್ ಗೌಡ ಮಾಡತ್ತಾರು, ಹರೀಶ್ ಗೌಡ ಓಟೆ
ಕ್ರೀಡಾ ಕಾರ್ಯದರ್ಶಿ: ಕೀರ್ತನ್ ಗೌಡ ಅಮೈ, ಪ್ರಶಾಂತ್ ಗೌಡ ಅರ್ಕಲ್ತೋಟ, ಚರಣ್ ಗೌಡ ಅಮೈ,
ಗೌರವ ಸಲಹೆಗಾರರು: ಚಂದ್ರಶೇಖರ ಗೌಡ ಗಿರಿನಿವಾಸ, ಪುನೀತ್ ಮಾಡತ್ತಾರು, ಪುರುಷೋತ್ತಮ ಗೌಡ ದರ್ಬೆ,
ಸಂಘಟನಾ ಕಾರ್ಯದರ್ಶಿ: ರವಿಪ್ರಸಾದ್ ಗೌಡ ಹೊಸಮನೆ, ನಾರಾಯಣ ಗೌಡ ಓಟೆ, ನವೀನ್ ಗೌಡ ಹಡೀಲು, ಸುರೇಶ್ ಗೌಡ ಓಟೆ

ಈ ಮೇಲಿನಂತೆ ವಿಟ್ಲಮುಡ್ನೂರು ಗ್ರಾಮದ ಸ್ವಜಾತಿ ಬಂಧು ಗಳು ಸೇರಿಕೊಂಡು ಗೌಡರ ಯಾನೆ ಒಕ್ಕಲಿಗರ ವಿಟ್ಲಮುಡ್ನೂರು ಗ್ರಾಮ ಸಮಿತಿಯನ್ನು ರಚಿಸಿದ್ದಾರೆ.

- Advertisement -

Related news

error: Content is protected !!