Sunday, June 29, 2025
spot_imgspot_img
spot_imgspot_img

ಕಣಂತೂರು ಬೆಳ್ಳೇರಿಯ ಒಂಟಿ ಮಹಿಳೆ ಅತ್ಯಾಚಾರ ಆರೋಪಿಯನ್ನು ಕೋರ್ಟ್​ಗೆ ಹಾಜರುಪಡಿಸಲು ಸಿದ್ಧತೆ

- Advertisement -
- Advertisement -

ಉಳ್ಳಾಲ: ಕೊಣಾಜೆ ಪೊಲೀಸ್ ಠಾಣೆ ವಾಪ್ತಿಯ ಕಣಂತೂರು ಬೆಳ್ಳೇರಿಯ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಯನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಮೂಲತ: ಸಕಲೇಶಪುರದವನಾದ ಆರೋಪಿ ಮಹಮ್ಮದ್ ಅಶ್ರಫ್ (28) ಬಂಧಿತ ವ್ಯಕ್ತಿ. ಚಿನ್ನ ಹಾಗೂ ಹಣ ದರೋಡೆ ನಡೆಸಲು ಒಂಟಿ ಮಹಿಳೆಯಿದ್ದ ಮನೆಗೆ ಕನ್ನ ಹಾಕಿದ್ದ ಈತ ಅತ್ಯಾಚಾರ ನಡೆಸಿ ಹತ್ಯೆ ನಡೆಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಪೊಲೀಸ್ ತನಿಖೆಯ ದಾರಿ ತಪ್ಪಿಸಲು ಆರೋಪಿ ನೆಹರು ಮೈದಾನದಲ್ಲಿ ಮಲಗುವ ಐವರು ಸೇರಿಕೊಂಡು ಕೃತ್ಯ ಎಸಗಿರುವುದಾಗಿ ಸುಳ್ಳು ಹೇಳಿದ್ದ. ಸೆ. 26 ರಂದು ಮಹಿಳೆಯ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

- Advertisement -

Related news

error: Content is protected !!