Saturday, June 28, 2025
spot_imgspot_img
spot_imgspot_img

ದಿ.ಕಾರ್ತಿಕ್ ಮೇರ್ಲ ಸ್ಮರಣಾರ್ಥ ಸಾರ್ವಜನಿಕ ಬಸ್ಸು ನಿಲ್ದಾಣ ಲೋಕಾರ್ಪಣೆ ,ಉಚಿತ ಆಯುಷ್ಮಾನ್ ಕಾರ್ಡ್ ವಿತರಣೆ.

- Advertisement -
- Advertisement -

ಪುತ್ತೂರು:- ಹಿಂದು ಜಾಗರಣ ವೇದಿಕೆ ಪುತ್ತೂರು ತಾಲ್ಲೂಕು ಕಾರ್ಯದರ್ಶಿಯಾಗಿದ್ದ ಕಾರ್ತಿಕ್ ರವರ ಬಲಿದಾನ ದಿನವನ್ನು ಹಿಂದು ಜಾಗರಣ ವೇದಿಕೆ ವಿಶೇಷ ವಾಗಿ ಆಚರಿಸಲು ತೀರ್ಮಾನಿಸಿದ್ದು ಅವರ ಹೆಸರು ಶಾಶ್ವತವಾಗಿ  ಉಳಿಯಬೇಕು ಮತ್ತು ಸಾರ್ವಜನಿಕರಿಗೆ ಉಪಯೋಗ ವಾಗಬೇಕು ಎಂಬ ಉದ್ದೇಶದಿಂದ ಬಲಿದಾನವಾದ ಸ್ಥಳ  ದಲ್ಲೇ ಕಾರ್ತಿಕ್ ಮೇರ್ಲ ಸ್ಮಾರಕ ಸಾರ್ವಜನಿಕ ಬಸ್ಸು ತಂಗುದಾಣ ನಿರ್ಮಿಸಲಾಗಿದೆ.

ಸೆಪ್ಟೆಂಬರ್ 3ರಂದು ಬೆಳಗ್ಗೆ 9.30 ಕ್ಕೆ ಗುರುವಾರ ನಡೆಯಲಿದೆ ಮತ್ತು ಆದಿನ ಸ್ಥಳದಲ್ಲೇ ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ ಕ್ಯಾಂಪ್ ನಡೆಯಲಿದೆ.

ಸೂಚನೆ : ಆಯುಷ್ಮಾನ್ ಆರೋಗ್ಯ ಕಾರ್ಡ್ ಮಾಡಲಿಚ್ಚಿಸುವವರು ತಮ್ಮ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ತೆಗೆದುಕೊಂಡು ಬರಬೇಕು ಎಂದು ಹಿಂದು ಜಾಗರಣ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!