Sunday, June 29, 2025
spot_imgspot_img
spot_imgspot_img

ಕೊಡಂಗಾಯಿಯಲ್ಲಿ ಉಚಿತವಾಗಿ ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಎಸ್ ಕೆ ಎಸ್ ಎಸ್ ಎಫ್ ಕೊಡಂಗಾಯಿ ಶಾಖೆ ವತಿಯಿಂದ ಉಚಿತವಾಗಿ ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ ವಿಟ್ಲ ಪಡ್ನೂರು ಪಂಚಾಯತ್ ಸಭಾಭವನದಲ್ಲಿ ನಡೆಯಿತು.


ಈ ಕಾರ್ಯಕ್ರಮದಲ್ಲಿ ಸುಮಾರು 480 ಫಲಾನುಭವಿಗಳು ಪ್ರಯೋಜನವನ್ನು ಪಡೆದರು.ಬೆಳಿಗ್ಗೆ ದಾರಿಮೀಸ್ ಜಿಲ್ಲಾಧ್ಯಕ್ಷರಾದ ಕೆ ಬಿ ದಾರಿಮಿ ಉಸ್ತಾದ ರ ದುವಾದೊಂದಿಗೆ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್ ಕೆ ಎಸ್ ಎಸ್ ಎಫ್ ವಿಟ್ಲ ವಲಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀಕ್ ಮುಸ್ಲಿಯಾರ್ ಕುಕ್ಕಾಜೆ ,ಸಾಲೆತ್ತೂರು ರೇಂಜ್ ಪ್ರಧಾನ ಕಾರ್ಯದರ್ಶಿ ಸಿ ಎಚ್ ಇಬ್ರಾಹಿಂ ಮುಸ್ಲಿಯಾರ್, ಅಬ್ದುಲ್ ಗಫೂರ್ ಹನೀಫಿ ಖತೀಬರು ಪೆರುವಾಯಿ,


ಜಿಲ್ಲಾ ಕೌನ್ಸಿಲರ್ ಇಬ್ರಾಹಿಂ ಝೈನಿ ಕೊಡಂಗಾಯಿ,, ಕೆ. ಎಂ .ಎ ಕೊಡಂಗಾಯಿ ,ಮಹಮ್ಮದ್ ಮುಸ್ಲಿಯಾರ್ ಕೊಡಂಗಾಯಿ, ಸ್ಮಾರ್ಟ್ ರಬ್ಬರ್ ಪ್ರಾಡಕ್ಟ್ ಮಾಲಕರಾದ ಸಂದೇಶ್ ಶೆಟ್ಟಿ ಬಿಕ್ನಾಜೆ, ಶಾಖೆ ಅಧ್ಯಕ್ಷರಾದ ಅಝರುದ್ದೀನ್ ಕೊಡಂಗಾಯಿ, ಕಾರ್ಯದರ್ಶಿ ಮಹಮ್ಮದ್ ರಫೀಕ್ ಪಿ,ಕೋಶಾಧಿಕಾರಿ ಉಮ್ಮರ್ ಮುಸ್ಲಿಯಾರ್ ಟಿಪ್ಪು ನಗರ,ಸಕ್ರೀಯ ಕಾರ್ಯಕರ್ತರಾದ ಉಮ್ಮರ್ ಕೊಡಂಗಾಯಿ ,ಮಹಮ್ಮದ್ ರಫೀಕ್ ಆರ್ ಎಂ,ಹಾರಿಸ್ ಅರಫಾ ,ಮಜೀದ್ ಟಿ ಎಂ, ನಾಸಿರ್ ಕೊಡಂಗಾಯಿ, ಪಿ ಡಬ್ಲ್ಯು ಡಿ ಕಾಂಟ್ರಾಕ್ಟರ್ ಶಾಹುಲ್ ಹಮೀದ್ ಕುಕ್ಕಿಲ , ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದರು.


ಈ ಕಾರ್ಯಕ್ರಮವು ಇಬ್ರಾಹಿಂ ಮಸ್ಕತ್ ಅರಫಾ ಗ್ರೂಪ್ ಕೊಡಂಗಾಯಿ ಇವರ ಪ್ರಾಯೋಜಕತ್ವದಲ್ಲಿ ನಡೆಸಲಾಯಿತು.

- Advertisement -

Related news

error: Content is protected !!