Saturday, June 28, 2025
spot_imgspot_img
spot_imgspot_img

ಕುಳೂರು: ಅಲ್ಪಕಾಲದ ಅನಾರೋಗ್ಯದಿಂದ ದಾಸಣ್ಣ ಆಳ್ವ ನಿಧನ..!

- Advertisement -
- Advertisement -

ಕುಳೂರು ಬೀಡು ಬಂಟ ಮನೆತನದ ಹಿರಿಯರಾದ ದಾಸಣ್ಣ ಆಳ್ವ ಇಂದು ಬೆಳಗ್ಗೆ ಅಲ್ಪಕಾಲದ ಅನಾರೋಗ್ಯ ಪೀಡಿತರಾಗಿ ಮಂಗಳೂರು ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ.

ಮೃತರು ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಅವರ ಸ್ವಗೃಹದಲ್ಲಿ ಮಧ್ಯಾಹ್ನದ ನಂತರ ನಡೆಯಲಿದೆ.

- Advertisement -

Related news

error: Content is protected !!