Monday, May 20, 2024
spot_imgspot_img
spot_imgspot_img

ಕುಂಡಡ್ಕ: ಶ್ರೀ ವಿಷ್ಣುಮೂರ್ತಿ ಯುವಕವೃಂದ ಹಾಗೂ ಸ್ನೇಹಬಂಧು ಸಹಾಯನಿಧಿ ಯೋಜನೆಯ ಸದಸ್ಯರ ವಾರ್ಷಿಕ ಮಹಾಸಭೆ- ನೂತನ ಸಮಿತಿ ರಚನೆ

- Advertisement -G L Acharya panikkar
- Advertisement -

ಕುಂಡಡ್ಕ: ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಫೆ.28 ಭಾನುವಾರದಂದು ಶ್ರೀ ವಿಷ್ಣುಮೂರ್ತಿ ಯುವಕವೃಂದ ಹಾಗೂ ಸ್ನೇಹಬಂಧು ಸಹಾಯನಿಧಿ ಯೋಜನೆಯ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.

ಸಭೆಯಲ್ಲಿ ವಾರ್ಷಿಕ ವರದಿ ಮತ್ತು ನೂತನ ಸಮಿತಿಯ ರಚನೆ ಮಾಡಲಾಯಿತು. ಸಭೆಯಲ್ಲಿ ಯುವಕವೃಂದದ ಗೌರವಾಧ್ಯಕ್ಷರು ಶ್ರೀ ದಯಾನಂದರ ಶೆಟ್ಟಿ ಉಜಿರೆಮಾರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಟ್ಲ ತಾಲೂಕು ಕಾಲೇಜು ವಿದ್ಯಾರ್ಥಿ ಪ್ರಮುಖ್ ಶ್ರೀ ರಾಜ್ ಗೋಪಾಲ್ ಕಡೇಶಿವಾಲಯ ಮಾತನಾಡಿ, ಎಲ್ಲರಿಗೂ ಶುಭಹಾರೈಸಿದರು. ಮನೋಜ್ ಕಂಪ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿ, ವಿನೋದ್ ವಿಷ್ಣುನಗರ ವಂದಿಸಿದರು.

ನೂತನ ಸಮಿತಿ:

ಗೌರವಾಧ್ಯಕ್ಷರು: ದಯಾನಂದ ಶೆಟ್ಟಿ ಉಜಿರೆಮಾರು
ಕಾರ್ಯಾಧ್ಯಕ್ಷರು: ಪ್ರಶಾಂತ್ ಬರೆ
ಅಧ್ಯಕ್ಷರು : ಯತೀಶ್ ಹಡೀಲು
ಉಪಾಧ್ಯಕ್ಷರು : ಹರೀಶ್ ಕಂಪ
ಕಾರ್ಯದರ್ಶಿ : ಮನೋಜ್ ಕಂಪ
ಜೊತೆಕಾರ್ಯದರ್ಶಿ : ಹರೀಶ್ ಹಡೀಲು
ಖಜಾಂಜಿ : ಕೀರ್ತನ್ ಮಾನಾಜೆಮೂಲೆ
ಸಂಘಟನಾ‌ ಕಾರ್ಯದರ್ಶಿ : ಮಹೇಶ್ ಕಂಪ, ಪ್ರವೀಣ್ ಹಡೀಲು
ಕ್ರೀಡಾ ಕಾರ್ಯದರ್ಶಿ : ಸ್ವರಾಜ್ ಪಿಲಿಪ್ಪೆ
ಅಲಂಕಾರ : ಹೃತಿಕ್ ಹಡೀಲು, ರೂಪೇಶ್ ಮರುವಾಳ, ಯಕ್ಷಿತ್ ಗಾಳಿಗುಡ್ಡೆ
ಭಜನೆ : ಕಿರಣ್ ಎಣ್ಣೆದಕಲ, ತಿಲಕ್ ಪಿಲಿಪ್ಪೆ
ಪ್ರಚಾರ : ಉಮೇಶ್ ಹಡೀಲು, ಸಾಗರ್ ಬರೆ
ಸ್ವಚ್ಚತೆ : ಹೇಮಂತ್ ಪಿಲಿಪ್ಪೆ, ಜಿತೇಶ್ ಕೊಲ್ಯ
ಪೂಜೆ : ಗಿರೀಶ್ ಹಡೀಲು

- Advertisement -

Related news

error: Content is protected !!