- Advertisement -
- Advertisement -


ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ವತಿಯಿಂದ ಗುಣಶ್ರೀ ಶಾಲೆ ಕುಂಡಡ್ಕ ಹಾಗೂ ಕಡಂಬು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷ ಲ.ಜಯರಾಮ ಬಲ್ಲಾಳ್, ಕೋಶಾಧಿಕಾರಿ ಲ.ಓ.ಎ. ಕೃಷ್ಣ, ಉಪಾಧ್ಯಕ್ಷ ದಿನಕರ್ ಆಳ್ವ, ಸದಸ್ಯರುಗಳಾದ ಮೋಹನ್ ಕಟ್ಟೆ, ಧರ್ಣಪ್ಪ ಗೌಡ, ಸದಾನಂದ ಗೌಡ ಸೇರಾಜೆ , ಶ್ವೇತಾ ರವಿಕುಮಾರ್ ಮತ್ತು ರವಿವರ್ಮ ಮೊದಲಾದವರು ಉಪಸ್ಥಿತರಿದ್ದರು.


- Advertisement -