Friday, April 26, 2024
spot_imgspot_img
spot_imgspot_img

ಭಾರತೀಯ ಜನತಾ ಪಕ್ಷ ಮಾಣಿಲ ಇವರಿಂದ ಶ್ರಮದಾನ

- Advertisement -G L Acharya panikkar
- Advertisement -

ವಿಟ್ಲ: ಸ್ವಚ್ಚತಾ ಅಭಿಯಾನ ದ ಅಂಗವಾಗಿ 2/10/2020 ನೇ ಶುಕ್ರವಾರ ಭಾರತೀಯ ಜನತಾ ಪಕ್ಷ ಮಾಣಿಲ ಶಕ್ತಿಕೇಂದ್ರ ದ ವತಿಯಿಂದ ರಸ್ತೆಗೆ ಬಿದ್ದ ಮಣ್ಣು ತೆಗೆಯುವ ,ಕಾಲು ದಾರಿ ಸ್ವಚ್ಚತೆ , ಕಾಲು ಶಂಕ ಅಳವಡಿಸುವ ಮೂಲಕ ಶ್ರಮದಾನ ಕೈಗೊಳ್ಳಲಾಯಿತು.


ಈ ಕಾರ್ಯದಲ್ಲಿ ಶಕ್ತಿಕೇಂದ್ರ ದ ಸಂಚಾಲಕರಾದ ಗಣೇಶ್ ಕುಮಾರ್ ದೇಲಂತಮಜಲು,ಕಾರ್ಯಕರ್ತ ರಾದ ಎಸ್.ನಾರಾಯಣ,ಅಶೋಕ್ ಶೆಟ್ಟಿ ಬಿರ್ಕಾಪು,ಕೃಷ್ಣಾನಂದ ಮಾಣಿಮೂಲೆ,ಉದಯ ಶೆಟ್ಟಿ ಸಾಯ,ಉದಯ ನಾಯಕ ಪಕಳಕುಂಜ,ಕೃಷ್ಣ ಭಟ್ ಬಾಳೆಕಾನ, ಗೋವಿಂದ ರಾಜ್ ಬಟ್ಯಡ್ಕ, ಮಹೇಶ್ ಬಾಳೆ ಕಾನ ಪ್ರಜಿತ್ ಮಾಣಿ ಮೂಲೆ,ಗಣೇಶ್ ಪಕಳಕುಂಜ,ಸುರೇಶ್ ಭಟ್ ಮುಜೂರು,ಅವಿನಾಶ್ ಮು ಜೂರು ಪಾಲ್ಗೊಂಡಿದ್ದರು.

- Advertisement -

Related news

error: Content is protected !!