- Advertisement -
- Advertisement -




ಮಂಗಳೂರು ಬೆಳಿಗ್ಗೆ ಸುರಿದ ಧಾರಾಕಾರ ಮಳೆಗೆ ಮಂಗಳೂರಿನ ಕೆಲವು ಪ್ರದೇಶಗಳು ಜಲಾವೃತಗೊಂಡಿದೆ.
ಸರಿ ಸುಮಾರು 1 ಗಂಟೆಗಳ ಕಾಲ ಬಿಡದೆ ಸುರಿದ ಮಳೆಗೆ ಮಂಗಳೂರಿನ ಹೃದಯಭಾಗ ಜ್ಯೋತಿಯಲ್ಲಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ವಾಹನಗಳು ಮತ್ತು ಪ್ರಯಾಣಿಕರು ಪರದಾಡುವಂತಾಗಿತ್ತು. ಈ ರಸ್ತೆಯ ಶೋಚನೀಯ ಪರಿಸ್ಥಿತಿ ಕಂಡು ಬೆಳ್ಳಂಬೆಳಗ್ಗೆಯೇ ಪ್ರಯಾಣಿಕರು ಆಕ್ರೋಶ ಭರಿತ ಭಾವನೆ ವ್ಯಕ್ತ ಪಡಿಸಿದ್ದಾರೆ.
- Advertisement -