Sunday, June 29, 2025
spot_imgspot_img
spot_imgspot_img

ಮಂಗಳೂರು: ಜೂ. 20 ರಂದು ಶುಭಾರಂಭಗೊಳ್ಳಲಿದೆ ಕರ್ನಾಟಕ ಟ್ರೇಡರ್‍ಸ್ ಮಳಿಗೆ

- Advertisement -
- Advertisement -

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ಎಸ್ ಉಚ್ಚಿಲ, ರಹ್‌ಮಾನಿಯಾ ಮಸೀದಿ ಎದುರುಗಡೆ ಜೂ. 20 ರಂದು ಕರ್ನಾಟಕ ಟ್ರೇಡರ್‍ಸ್ ಮಳಿಗೆ ಶುಭಾರಂಭಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶುಭಾರಂಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಯ್ಯದ್ ಕುಂಬೋಳ್ ತಂಙಳ್, ವಿಧಾನಸಭೆಯ ಸಭಾಧ್ಯಕ್ಷ ಯು ಟಿ ಖಾದರ್‍ ಆಗಮಿಸಲಿದ್ದಾರೆ.

Hosper Electricityಯ ದಕ್ಷಿಣ ಕನ್ನಡ ಜಿಲ್ಲೆಯ ಅಧೀಕೃತ ವಿತರಕರಾಗಿದ್ದು ವಿವಿಧ ವಿನ್ಯಾಸಗಳ ಆಕರ್ಷಕ ಸ್ವಿಚ್‌, ವಯರ್‍, ಬಲ್ಬ್‌ ಸೇರಿದಂತೆ ಇನ್ನಿತರ ಇಲೆಕ್ಟ್ರಿಸಿಟಿ ವಸ್ತುಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8105982750, 9845743750

- Advertisement -

Related news

error: Content is protected !!