- Advertisement -
- Advertisement -
ಬಾಗಲಕೋಟೆ: ವಿಟ್ಲದ ಸಿಂಗಂ ಎಂದೇ ಪರಿಚಿತರಾದ ವಿಟ್ಲ ಠಾಣಾ ಪೊಲೀಸ್ ಉಪನಿರೀಕ್ಷಕ ವಿನೋದ್ ಕುಮಾರ್ ರೆಡ್ಡಿ ಮೂಲತಃ ಬಾಗಲಕೋಟೆಯವರು. ನಿಷ್ಟೆಯ ಸೇವೆಯ ಮೂಲಕ ಜನರ ಮನಸ್ಸನ್ನ ಗೆದ್ದು, ಮನೆ ಮಾತಗಿದ್ದ ವಿನೋದ್ ಕುಮಾರ್ ರೆಡ್ಡಿಯವರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಿವಾಹವು ನಿಖಿತಾ ಎನ್ನುವ ವಧುವಿನ ಜೊತೆ ಬಾಗಲಕೋಟೆಯ ಮುಧೋಳದಲ್ಲಿ ಇಂದು ಕೋವಿಡ್ ನಿಯಮಾವಳಿ ಮೂಲಕ ನೆರವೇರಿತು. ಸದಾ ಕಾಲ ಸಲಹೆಯನ್ನ ನೀಡುತ್ತಿದ್ದ ನಿಮಗೆ, ವಿ.ಟಿವಿ ಬಳಗದಿಂದ ವೈವಾಹಿಕ ಜೀವನಕ್ಕೆ ಶುಭಾಶಯಗಳು.
- Advertisement -