- Advertisement -
- Advertisement -
ಮುಲ್ಕಿ-ಮೂಡಬಿದಿರೆ ಯುವಮೋರ್ಚ ಭಗತ್ ಸಿಂಗ್ ಹಾಗೂ ಸುಖ್ ದೇವ್ ರಾಜ್ ಗುರು ಅವರ ಬಲಿದಾನ ದಿವಸದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆಯನ್ನು ಭಾರತಾಂಬೆಯ ಜೈಂಕಾರದೊ0ದಿಗೆ ನಡೆಸಲಾಯಿತು.





ಕಾರ್ಯಕ್ರಮದಲ್ಲಿ ಶಾಸಕರಾದ ಉಮಾನಾಥ್ ಎ ಕೋಟ್ಯಾನ್, ಮಂಡಲ ಅಧ್ಯಕ್ಷರಾದ ಸುನಿಲ್ ಆಳ್ವ, ಪ್ರಧಾನ ಭಾಷಣಕಾರರಾಗಿ ಆದರ್ಶ ಗೋಖಲೆ, ಯುವಮೋರ್ಚ ಅಧ್ಯಕ್ಷ ಅಶ್ವತ್ ಪಣಫಿಲ, ಜಿಲ್ಲಾ ಯುವಮೋರ್ಚ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್, ಹಾಗೂ ಜನಪ್ರತಿನಿಧಿಗಳು, ಪಾರ್ಟಿಯ ಮುಖಂಡರುಗಳು ಮತ್ತು ಕಾರ್ಯಕರ್ತರು ಜೊತೆಗಿದ್ದರು.




- Advertisement -